Oppanna.com

ಕ್ಯಾಂಪ್ಕೋ ಜನಕ ವಾರಣಾಸಿ ಸುಬ್ರಾಯ ಭಟ್ – ಅಸ್ತಂಗತ

ಬರದೋರು :   ಶುದ್ದಿಕ್ಕಾರ°    on   27/12/2013    9 ಒಪ್ಪಂಗೊ

ಕೃಷಿಕರ ಜೀವನಾಡಿ ಸಂಸ್ಥೆಯಾದ “ಕ್ಯಾಂಪ್ಕೋ”ದ ಸ್ಥಾಪಕರಾದ ಶ್ರೀ ವಾರಣಾಸಿ ಸುಬ್ರಾಯ ಭಟ್  ಇಂದು ಉದೆಕಾಲ ನಿಧನ ಹೊಂದಿದವು – ಹೇಳುಲೆ ಬೈಲು ವಿಷಾದಪಡ್ತು.
ಸಾವಿರಾರು ಅಡಕ್ಕೆಕೃಷಿಕರಿಂಗೆ ಸ್ವಾಭಿಮಾನವ ಒಳಿಶಿಗೊಂಬಲೆ ಸಹಕಾರಿಯಾದ ಕ್ಯಾಂಪ್ಕೋವ ರಚನೆ ಮಾಡಿ, ನಮ್ಮ  ತೋಟಲ್ಲಿ ಬೆಳದ ಕೋಕೋ ಬೆಳೆಗೆ ಚಾಕೊಲೇಟಿನ ಹಾಂಗಿಪ್ಪ ಆಧುನಿಕ ರೀತಿಯ ಮಾರುಕಟ್ಟೆ ಒದಗುಸಿಕೊಟ್ಟ, ಅದಕ್ಕೆಲ್ಲ ಕಾರಣೀಭೂತರಾದ ಶ್ರೀಯುತ ಸುಬ್ರಾಯಜ್ಜಂಗೆ ಮೋಕ್ಷ ಸಿಕ್ಕಲಿ – ಹೇಳ್ತದು ಬೈಲಿನ ಹಾರೈಕೆ.

ದಿ | ವಾರಣಾಸಿ ಸುಬ್ರಾಯ ಭಟ್
ದಿ | ವಾರಣಾಸಿ ಸುಬ್ರಾಯ ಭಟ್

(ಚಿತ್ರ ಕೃಪೆ: ಅಂತರ್ಜಾಲ)

9 thoughts on “ಕ್ಯಾಂಪ್ಕೋ ಜನಕ ವಾರಣಾಸಿ ಸುಬ್ರಾಯ ಭಟ್ – ಅಸ್ತಂಗತ

  1. ಎನಗೆ ನೆಂಪು ಬತ್ತಲ್ಲಿಂದ ಇಂದಿನ ವರೆಗೆ ಸುಬ್ರಾಯಣ್ಣ ಸುಮ್ಮನೆ ಕೂದ್ದು ಗೊಂತಿಲ್ಲೆ,ಯೇವಗಳೂ ಜನಕ್ಕೆ ಉಪಯೋಗ ಅಪ್ಪ ಹಾಂಗಿರ್ತ ಕೆಲಸ ಮಾಡಿಯೊಂಡಿದ್ದ ಸುಬ್ರಾಯಣ್ಣ ಇಂದಿಲ್ಲೆ ಹೇಳಿ ನಂಬುದು ಕಷ್ಟ.ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ.

  2. ಒಂದು ದೊಡ್ಡ ಮರ ಉರುಳಿತ್ತು. ಅಡಕ್ಕೆ, ಕ್ಯಾಂಪ್ಕೊಗೆ ಪರ್ಯಾಯ ಹೆಸರೇ ಸುಬ್ರಾಯಣ್ಣ. ಅಡ್ಯನಡ್ಕದ ಹೆಸರು ದೇಶ ಇಡೀ ಹಬ್ಬಿಸಿದ್ದು ಸುಬ್ರಾಯಣ್ಣ. ಅವರ ಆತ್ಮಕ್ಕೆ ಶಾಂತಿ ಸಿಗಲಿ

  3. ಅವರ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ ಹೇದು ಪ್ರಾರ್ಥನೆ.

  4. ಹರೇರಾಮ, ಸುಬ್ರಾಯಜ್ಜಂಗೆ ಸಾಯುಜ್ಯ ಸಿಕ್ಕಲಿ ಅವರ ಸಾಧನೆ ಹಾಂಗೇ ಮಾಡ್ತವು ನಮ್ಮಲ್ಲಿ ಇನ್ನೊಬ್ಬ ತಯಾರಾಗಲಿ ಹೇಳಿ ಪ್ರಾರ್ಥನೆ

  5. ಅಡಕ್ಕೆಯ ಬಗ್ಗೆ ಕೆಟ್ಟ ಮಾತು ಕೇಳ್ತಾ ಇಪ್ಪ ಈ ಸಮಯಲ್ಲಿ ವಾರಣಾಸಿಯವು ಅಸ್ತಂಗತ ಆದ್ದದು ಬೇಜಾರದ ಸಂಗತಿ.ಅವರ ಸಾಧನೆ ಬಹಳ ಮಹತ್ವದ್ದು. ನಮ್ಮ ಜಾತಿಲೇ[ದ.ಕ.ದ ಹವ್ಯಕರಲ್ಲಿ] ಅಪರೂಪವಾದ್ದು.ಅವರ ಆತ್ಮಕ್ಕೆ ಮೋಕ್ಷ ಸಿಕ್ಕಲಿ.

  6. ಅಜ್ಜನ ಆತ್ಮಕ್ಕೆ ಶಾಂತಿ ಸಿಗಲಿ.

  7. ಬೇಜಾರಾತು. ಅಜ್ಜನ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ ಹೇಳಿ ಬೇಡಿಕೊಂಬೊ.

  8. ವಾರಣಾಸಿ ಸುಬ್ರಾಯ ಅಜ್ಜನ ಆತ್ಮಕ್ಕೆ ಚಿರಶಾ೦ತಿ ಸಿಕ್ಕಲಿ ಹೇಳಿ ಪ್ರಾರ್ಥನೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×