Oppanna
Oppanna.com

ಕಟೀಲ್ ಕ್ಶೇತ್ರ

ಕಟೀಲು ಕ್ಷೇತ್ರ ದರ್ಶನ – ರುದ್ರ ಪಠಣ

ಮಂಗ್ಳೂರ ಮಾಣಿ 06/02/2012

ಬೈಲಿನ ಎಲ್ಲೋರಿಂಗೂ ನಮಸ್ಕಾರ. 🙂 ಪಂಜ ಜಾತ್ರೆ ಆಗಿಯೊಂಡಿದ್ದಿದಾ, ಬ್ರಹ್ಮ ಕಲಶೋತ್ಸವ ಎಲ್ಲ ಆಗಿ ದರ್ಶನ ಬಲಿ ನೆಡಕ್ಕೊಂಡಿತ್ತು. ಸಾಲಿಲಿ ನಿಂದರೆ ಸಾಕು, ಬಟ್ಳು ಕಾಣಿಕೆ ಹಾಕಿಯಪ್ಪಗ ಪ್ರದಕ್ಷಿಣೆಯೂ ಅಕ್ಕು.  – ಅಷ್ಟು ಜೆನ. 🙂 ಅದರ ಎಡೆಲಿ ಡಾಕ್ಟ್ರ ಫೋನು “ನಾಳೆ ಕಟೀಲಿಂಗೆ ಹೋಗಿ ರುದ್ರ ಹೇಳುದು ಹೇಳಿ ತೀರ್ಮಾನ ಮಾಡಿದ್ದು, ಬತ್ತೆಯೋ?” ಹೇಳಿ. ರುದ್ರ ಹೇಳುದೂ ಹೇಳಿರೇ ಹೇಂಗಾರು ಮಾಡಿ ಸಮಯ ಹೊಂದುಸುವ ಮಾಣಿ, ಕ್ಷೇತ್ರಲ್ಲಿ, ಅದೂ ಕಟೀಲಿಲ್ಲಿ ಹೇಳಿರೆ ಬಿಡುಗೋ? “ಅಕ್ಕಕ್ಕು ಬತ್ತೆ ಬತ್ತೆ” ಹೇಳಿ ಹೇಳಿದೆ. “ಅಂಬಗ ನಾಳೆ ಉದಿಯಪ್ಪಗ ೪.೧೫ ಕ್ಕೆ ಸಿಕ್ಕು ಒಟ್ಟಿಂಗೇ ಹೋಪೋ°” ಹೇಳಿದವು. ~~ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕಟೀಲು ಹೇಳಿರೆ ನವಗೆಲ್ಲ ಗೊಂತಿಪ್ಪದೇ ಅಲ್ಲದಾ? ತೂಷ್ಣಿಲಿ ಹೇಳ್ತರೆ, ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಸ್ಥಳಂಗಳಲ್ಲಿ ಒಂದು.  ನಮ್ಮ ಜಿಲ್ಲೆಯ ಅನೇಕ ದೇವಸ್ಥಾನಗಳ ಹಾಂಗೇ ಕಟೀಲು ದೇಗುಲವೂ ವಿದ್ಯಾದಾನ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×