Oppanna.com

ಎಂಟು ಕಾಡಾನೆಗೊ ಕೊಯಂಬತ್ತೂರಿಲ್ಲಿ ಮೂರು ಹೆಮ್ಮಕ್ಕಳ ಮೆಟ್ಟಿ ಕೊಂದವಡ…

ಬರದೋರು :   ದೊಡ್ಡಭಾವ°    on   09/02/2011    0 ಒಪ್ಪಂಗೊ

ಪರಮೇಶ್ವರಿ, ಸೆಲ್ವ ಮತ್ತಾಯಿ, ಖದೀಜ ಹೇಳ್ತ ಮೂರು ಜೆನ ಕೂಲಿ ಕೆಲಸಗಾರ್ತಿಗಳ ಕೊಯಂಬತ್ತೂರಿನ ಹತ್ರಾಣ ವಾಲ್ಪಾರ – ಪೆರಿಯ ಕಲ್ಲಾರ್ ಎಸ್ಟೇಟ್ ಹೇಳ್ತಲ್ಲಿ ಎಂಟು ಕಾಡಾನೆಗೊ ಬಂದು ಮೆಟ್ಟಿ ಕೊಂದವಡ ಇಂದು ಎರಡೂವರೆ ಗಂಟೆಗೆ. ಹಿಂದೆ ಇದೇ ಜಾಗೆಲಿ ಹುಲಿಗೊ ಆಕ್ರಮಣ ಮಾಡಿ ಎರಡು ಪುಳ್ಳರುಗೊ ಸತ್ತಿದವಡ. ಈ ಜಾಗೆ ಕೇರಳ – ತಮಿಳುನಾಡು ಗಡೀಲಿ ಇಪ್ಪ ಕಾರಣ ಮಲಯಾಳಿಗೊ ಹೆಚ್ಚು ತಲೆಬೆಶಿ ಮಾಡಿಗೊಂಡು ಇದ್ದವು. ಇವರ ದಾರಿಗೆ ಆನೆ ಅಡ್ಡ ಬಂದ್ಸೋ, ಆನೆಗಳ ದಾರಿಗೆ ಇವ್ವು ಅಡ್ಡ ಬಂದ್ಸೋ ಹೇಳಿ ದೊಡ್ಡಭಾವಂಗೆ ಗೊಂತಾಯಿದಿಲ್ಲೆ.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×