Oppanna.com

ಕನ್ನಡಕ್ಕೆ ಮತ್ತೆ ಜ್ನ್ಹಾನಪೀಠ ಬಂತು!

ಬರದೋರು :   ಗೋಪಾಲಣ್ಣ    on   20/09/2011    2 ಒಪ್ಪಂಗೊ

ಗೋಪಾಲಣ್ಣ

ಡಾ.ಚಂದ್ರಶೇಖರ ಕಂಬಾರಂಗೆ ಈ ಸಲ ಜ್ನಾನಪೀಠ ಪ್ರಶಸ್ತಿ ಬಂದದು ನಮಗೆ ತುಂಬಾ ಸಂತೋಷದ ವಿಷಯ.ಅವು ಜಾನಪದ ಸಾಹಿತ್ಯಲ್ಲಿ ತುಂಬಾ ಕೆಲಸ ಮಾಡಿದ್ದವು,ಒಳ್ಳೆ ಕವಿ,ನಾಟಕಕಾರ ಮತ್ತೆ ಕನ್ನಡ ವಿಶ್ವವಿದ್ಯಾಲಯಲ್ಲೂ ಅಪಾರ ಕೆಲಸ ಮಾಡಿದವು.
ಇವು ಅಲ್ಲದ್ದೆ ಇನ್ನೂ ಕನ್ನಡಲ್ಲಿ ಈ ಪ್ರಶಸ್ತಿಗೆ ಭಾಜನ ಆಯೆಕ್ಕಾದವು ತುಂಬಾ ಜನ ಇದ್ದವು.ಭೈರಪ್ಪ,ಕಯ್ಯಾರ,ನಿಸಾರ್ -ಇತ್ಯಾದಿ. ಅವಕ್ಕೂ ಮುಂದೆ ಸಿಕ್ಕಲಿ ಹೇಳಿ ಹಾರೈಸುವೊ.
ಕಂಬಾರರಿಂಗೆ ಅಭಿನಂದನೆ.

2 thoughts on “ಕನ್ನಡಕ್ಕೆ ಮತ್ತೆ ಜ್ನ್ಹಾನಪೀಠ ಬಂತು!

  1. ನಿನ್ನೆ ಈ ಬಗ್ಗೆ ‘ಸಮೋಸ’ ಬಂದಪ್ಪಗ ತುಂಬ ತುಂಬ ಸಂತೋಷ ಆತು. ಕಂಬಾರರಿಂಗೆ ಜ್ಞಾನಪೀಠ ಸಿಕ್ಕಿದು ಯೋಗ್ಯ ಆತು.

  2. ಅಕ್ಷರ ಸರೀ ಬಯಿಂದಿಲ್ಲೆ. ಸರಿ ಮಾಡಿಕ್ಕಿ ಒಪ್ಪಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×