Oppanna.com

ಪೆರಡಾಲ ವೇದಪಾಠಶಾಲೆ ಶಿಬಿರ ಉದ್ಘಾಟನೆ

ಬರದೋರು :   ಮುಳಿಯ ಭಾವ    on   05/04/2012    4 ಒಪ್ಪಂಗೊ

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಲ್ಲಿ ಕಾಸರಗೋಡು ಹೊಸದುರ್ಗ ಹವ್ಯ ಮಹಾಸಭೆಯ ಆಶ್ರಯಲ್ಲಿ ನೆಡೆತ್ತಾ  ಇಪ್ಪ ವಸ೦ತ ವೇದಪಾಠಶಾಲೆಯ ಈ ವರುಷದ ಬೇಸಗೆಯ ಶಿಬಿರ ಮೊನ್ನೆ ಎಪ್ರಿಲ್ ಎರಡನೆಯ ತಾರೀಕು ಶ್ರೀ ಬಾಲಸುಬ್ರಮಣ್ಯ ಭಟ್ ಕೆ.ಎಮ್.  ( ದೇವಸ್ಥಾನದ ಸಹಾಯಕ ಅರ್ಚಕರು)ಇವರ ಹಸ್ತ೦ದ ಉದ್ಘಾಟನೆ ಆತು.

ಶ್ರೀ ಕುಳಮರ್ವ ಶ೦ಕರನಾರಾಯಣ ಭಟ್ ಇವು ಪ್ರಾಸ್ತಾವಿಕ ಭಾಷಣ ಮಾಡಿದವು.ಮುಖ್ಯ ಅತಿಥಿಗಳಾಗಿ ಶ್ರೀ ಪಟ್ಟಾಜೆ ಶ್ರೀಕೃಷ್ಣ ಭಟ್  ಇವು ಆಗಮಿಸಿತ್ತಿದ್ದವು.

ಶ್ರೀಗಳಾದ  ವೇದಮೂರ್ತಿ ಕಿಳಿ೦ಗಾರು ಸತ್ಯೇಶ್ವರ ಭಟ್, ವೇದಮೂರ್ತಿ ಪಟ್ಟಾಜೆ ವೆ೦ಕಟೇಶ್ವರ ಭಟ್,ಡಾ.ಸದಾಶಿವ ಭಟ್,ಕಿಳಿ೦ಗಾರು ಸುಬ್ರಮಣ್ಯ ಪ್ರಸಾದ ಇವರ ಮಾರ್ಗದರ್ಶನಲ್ಲಿ ಎಪ್ರಿಲ್ ಮತ್ತೆ ಮೇ -ಈ ಎರಡು ತಿ೦ಗಳ ಕಾಲ ನೆಡೆತ್ತ  ಈ ಶಿಬಿರಲ್ಲಿ ಈ ವರುಷ ೧೦೦ ಕ್ಕೂ ಹೆಚ್ಚು ವಿದ್ಯಾರ್ಥಿಗೊ ಭಾಗವಹಿಸುತ್ತಾ ಇದ್ದವು.

ಆಸಕ್ತರು ಈ ಶಿಬಿರದ ಪ್ರಯೋಜನ ಪಡವಲಕ್ಕು.

ಶಿಬಿರದ ಉದ್ಘಾಟನೆ
ವಿದ್ಯಾರ್ಥಿ ಬಳಗ

(ಶುದ್ದಿ/ಪಟ ಕೃಪೆಃ ಶ್ರೀ ಪದ್ಮರಾಜ ಪಟ್ಟಾಜೆ)

ಮುಳಿಯ ಭಾವ

4 thoughts on “ಪೆರಡಾಲ ವೇದಪಾಠಶಾಲೆ ಶಿಬಿರ ಉದ್ಘಾಟನೆ

  1. ಒಪ್ಪಕ್ಕೆ ಕೂದ ಮಕ್ಕಳ ನೋಡುಲೆ ಭಾರಿ ಖ್ಹುಷಿ ಆವುತ್ತು. ಒಳ್ಳೆ ಕಾರ್ಯಕ್ರಮ.

  2. ಲಾಯ್ಕ ಆಯಿದು.ಮುಜುಂಗಾವಿಲೂ ಪಾಠ ಇದ್ದು ಹೇಳಿ ಕಾಣುತ್ತು.

  3. ಒಳ್ಳೇ ಶುದ್ದಿಗೊಂದು ಧನ್ಯವಾದ ಸಹಿತ ಒಪ್ಪ ಭಾವಯ್ಯ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×