Oppanna.com

ರಶ್ಯದ ನ್ಯಾಯಾಲಯಂದ ಗೀತೆಗೆ ನಿಷೇಧ ಇಲ್ಲೆ

ಬರದೋರು :   ಗೋಪಾಲಣ್ಣ    on   29/12/2011    6 ಒಪ್ಪಂಗೊ

ಗೋಪಾಲಣ್ಣ

ಶ್ರೀಮದ್ಭಗವದ್ಗೀತೆ ಉಗ್ರವಾದವ ಬೆಂಬಲಿಸುತ್ತು ಹೇಳಿ ಕೆಲವು ಜನ ರಶ್ಯದ ಕೋರ್ಟಿಲಿ ಅದರ ನಿಷೇಧ ಮಾಡುಲೆ ಸಲ್ಲಿಸಿದ ಅರ್ಜಿಯ ಆ ನ್ಯಾಯಾಲಯ ನಿನ್ನೆ ತಿರಸ್ಕರಿಸಿತ್ತು.
ಉಗ್ರವಾದ ಈಚೆಗೆ ಹುಟ್ಟಿದ ಒಂದು ಕೊಳಕು ಬೆಳೆ.ಗೀತೆ ಅದಕ್ಕೆ ಎಂತ ಮಾಡಿದ್ದೊ? ಉಗ್ರವಾದ ಮಾಡುವವು ಗೀತೆ ಓದಿಕ್ಕೋ? ನಮಗರಡಿಯ.
ಅಂತೂ ನ್ಯಾಯಾಲಯದ ತೀರ್ಪು ಹಿಂದುಗೊಕ್ಕೆ ಸಂತೋಷದ ಸಂಗತಿ.
ಯಾವುದೇ ಧಾರ್ಮಿಕ ಗ್ರಂಥಂಗಳ [ಪ್ರಚಾರಕ್ಕೆ ಬರದ್ದದಲ್ಲ-ನಿಜವಾಗಿ ತತ್ತ್ವಬೋಧನೆಗೆ ರಚಿಸಲಾದ್ದರ] ನಿಷೇಧ ಸರಿ ಅಲ್ಲ.ಬೇಕಾದವು ಓದಲಿ.ಬೇಡದ್ದವಕ್ಕೆ ಬೇರೆ ದಾರಿ ಇದ್ದು.
ಗೀತೆಲಿ ಕೃಷ್ಣ ಹೇಳುತ್ತ-ಆರಿಂಗೆ ಏವದು ಬೇಕೊ ಅದರ ಆರಾಧಿಸಲಿ ,ಅವರ ಶ್ರದ್ಧೆಯ ಅದೇ ರೀತಿ ನೆರವೇರುಸುದು ಆನು-ಹೇಳಿ.
ಗೀತೆಲಿ ಏವ ಒತ್ತಾಯವೂ ಇಲ್ಲೆ,ಈ ಉಪದೇಶ ಕೇಳಿದೆಯಲ್ಲಾ ಅರ್ಜುನ,ನಿನಗೆ ಹೇಂಗೆ ತೋರುತ್ತೊ ಹಾಂಗೆ ಮಾಡು-ಹೇಳಿ ಕೃಷ್ಣ ಅರ್ಜುನಂಗೆ ಹೇಳುತ್ತ,ಅಖೇರಿಗೆ.
ಗೀತೆಯ ನಿಜವಾಗಿ ಅರ್ಥ ಮಾಡಿಕೊಂಡರೆ ಉಗ್ರವಾದ ಇರ.

6 thoughts on “ರಶ್ಯದ ನ್ಯಾಯಾಲಯಂದ ಗೀತೆಗೆ ನಿಷೇಧ ಇಲ್ಲೆ

  1. ಗೋಪಾಲಣ್ಣಾ,
    ಕಳುದೆರಡುವಾರಂದ ಇದ್ದ ಒಂದು ಬೇಜಾರ ಈ ಶುದ್ದಿ ಕಂಡಪ್ಪಗ ದೂರ ಆತು.
    ಭಗವಂತನೇ ಹೇಳಿದ ಮಾತುಗೊ ಈಗ ಉಗ್ರಗಾಮಿತ್ವ ಹೊಂದಿದ್ದಡ.

    ಅಂಬಗ, ಉಗ್ರಗಾಮಿಗಳ ಕೈಲಿಪ್ಪ ಕುರಾನು ಶಾಂತಿಮಂತ್ರ ಹೇಳಿದ್ದೋ?
    ಶಾಂತಿಃ ಶಾಂತಿಃ ಶಾಂತಿಃ!!!

  2. ಸಂತೋಷದ ಸುದ್ದಿಯ ಗೋಪಾಲಣ್ಣ ಲಾಯಿಕಲ್ಲಿ ಹೇಳಿದ್ದವು…

  3. ರಶ್ಯದ ಕೋರ್ಟಿಲಿ ಇಪ್ಪವಕ್ಕೆ ರಜ್ಜ ಬುದ್ದಿ ಇದ್ದು ಹೇಳಿ ಕಾಣ್ತು. ಬಯಲಿಲಿ ಶುದ್ದಿ ಹಾಕಿದ್ದಕ್ಕೆ ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×