ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ಚೆನ್ನಬೆಟ್ಟಣ್ಣತೆಕ್ಕುಂಜ ಕುಮಾರ ಮಾವ°ಕಾವಿನಮೂಲೆ ಮಾಣಿಅಡ್ಕತ್ತಿಮಾರುಮಾವ°ಎರುಂಬು ಅಪ್ಪಚ್ಚಿಮಾಷ್ಟ್ರುಮಾವ°ಕೊಳಚ್ಚಿಪ್ಪು ಬಾವಅಜ್ಜಕಾನ ಭಾವಮುಳಿಯ ಭಾವಪೆರ್ಲದಣ್ಣಬಲ್ನಾಡುಮಾಣಿಶ್ರೀಅಕ್ಕ°ಗೋಪಾಲಣ್ಣಯೇನಂಕೂಡ್ಳು ಅಣ್ಣವಿದ್ವಾನಣ್ಣಜಯಶ್ರೀ ನೀರಮೂಲೆಶೇಡಿಗುಮ್ಮೆ ಪುಳ್ಳಿಕೆದೂರು ಡಾಕ್ಟ್ರುಬಾವ°ಅನುಶ್ರೀ ಬಂಡಾಡಿದೀಪಿಕಾಪೆಂಗಣ್ಣ°ವೇಣಿಯಕ್ಕ°ಡೈಮಂಡು ಭಾವಅಕ್ಷರದಣ್ಣದೊಡ್ಡಭಾವಡಾಮಹೇಶಣ್ಣದೊಡ್ಡಮಾವ°ದೇವಸ್ಯ ಮಾಣಿಪುತ್ತೂರುಬಾವಅನು ಉಡುಪುಮೂಲೆಅಕ್ಷರ°ನೆಗೆಗಾರ°ಹಳೆಮನೆ ಅಣ್ಣಮಂಗ್ಳೂರ ಮಾಣಿಪುತ್ತೂರಿನ ಪುಟ್ಟಕ್ಕಬೊಳುಂಬು ಮಾವ°ಪವನಜಮಾವಸರ್ಪಮಲೆ ಮಾವ°ಚೂರಿಬೈಲು ದೀಪಕ್ಕವಸಂತರಾಜ್ ಹಳೆಮನೆಶಾಂತತ್ತೆಸುವರ್ಣಿನೀ ಕೊಣಲೆಪುಟ್ಟಬಾವ°ಬಂಡಾಡಿ ಅಜ್ಜಿಶ್ಯಾಮಣ್ಣಚೆನ್ನೈ ಭಾವ°ಕಳಾಯಿ ಗೀತತ್ತೆನೀರ್ಕಜೆ ಮಹೇಶಒಪ್ಪಕ್ಕಕೇಜಿಮಾವ°ವೇಣೂರಣ್ಣಶರ್ಮಪ್ಪಚ್ಚಿಬಟ್ಟಮಾವ°ಚುಬ್ಬಣ್ಣಸಂಪಾದಕ° (editor)ಸುಭಗಶುದ್ದಿಕ್ಕಾರ°ಡಾಗುಟ್ರಕ್ಕ°


ರಶ್ಯದ ನ್ಯಾಯಾಲಯಂದ ಗೀತೆಗೆ ನಿಷೇಧ ಇಲ್ಲೆ

December 29, 2011 ರ 8:10 amಗೆ ನಮ್ಮ ಗೋಪಾಲಣ್ಣ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ್ರೀಮದ್ಭಗವದ್ಗೀತೆ ಉಗ್ರವಾದವ ಬೆಂಬಲಿಸುತ್ತು ಹೇಳಿ ಕೆಲವು ಜನ ರಶ್ಯದ ಕೋರ್ಟಿಲಿ ಅದರ ನಿಷೇಧ ಮಾಡುಲೆ ಸಲ್ಲಿಸಿದ ಅರ್ಜಿಯ ಆ ನ್ಯಾಯಾಲಯ ನಿನ್ನೆ ತಿರಸ್ಕರಿಸಿತ್ತು.
ಉಗ್ರವಾದ ಈಚೆಗೆ ಹುಟ್ಟಿದ ಒಂದು ಕೊಳಕು ಬೆಳೆ.ಗೀತೆ ಅದಕ್ಕೆ ಎಂತ ಮಾಡಿದ್ದೊ? ಉಗ್ರವಾದ ಮಾಡುವವು ಗೀತೆ ಓದಿಕ್ಕೋ? ನಮಗರಡಿಯ.
ಅಂತೂ ನ್ಯಾಯಾಲಯದ ತೀರ್ಪು ಹಿಂದುಗೊಕ್ಕೆ ಸಂತೋಷದ ಸಂಗತಿ.
ಯಾವುದೇ ಧಾರ್ಮಿಕ ಗ್ರಂಥಂಗಳ [ಪ್ರಚಾರಕ್ಕೆ ಬರದ್ದದಲ್ಲ-ನಿಜವಾಗಿ ತತ್ತ್ವಬೋಧನೆಗೆ ರಚಿಸಲಾದ್ದರ] ನಿಷೇಧ ಸರಿ ಅಲ್ಲ.ಬೇಕಾದವು ಓದಲಿ.ಬೇಡದ್ದವಕ್ಕೆ ಬೇರೆ ದಾರಿ ಇದ್ದು.
ಗೀತೆಲಿ ಕೃಷ್ಣ ಹೇಳುತ್ತ-ಆರಿಂಗೆ ಏವದು ಬೇಕೊ ಅದರ ಆರಾಧಿಸಲಿ ,ಅವರ ಶ್ರದ್ಧೆಯ ಅದೇ ರೀತಿ ನೆರವೇರುಸುದು ಆನು-ಹೇಳಿ.
ಗೀತೆಲಿ ಏವ ಒತ್ತಾಯವೂ ಇಲ್ಲೆ,ಈ ಉಪದೇಶ ಕೇಳಿದೆಯಲ್ಲಾ ಅರ್ಜುನ,ನಿನಗೆ ಹೇಂಗೆ ತೋರುತ್ತೊ ಹಾಂಗೆ ಮಾಡು-ಹೇಳಿ ಕೃಷ್ಣ ಅರ್ಜುನಂಗೆ ಹೇಳುತ್ತ,ಅಖೇರಿಗೆ.
ಗೀತೆಯ ನಿಜವಾಗಿ ಅರ್ಥ ಮಾಡಿಕೊಂಡರೆ ಉಗ್ರವಾದ ಇರ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಗೋಪಾಲಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

  1. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.3_1094]
    Rating: 0 (from 0 votes)

    ಒಳ್ಳೆ ಶುದ್ದಿ. ಧನ್ಯವಾದ.

    [ಉತ್ತರುಸಿ]

  2. ಶೇಡಿಗುಮ್ಮೆ ಪುಳ್ಳಿ
    ಶೇಡಿಗುಮ್ಮೆ ಪುಳ್ಳಿ
    VN:F [1.9.3_1094]
    Rating: +1 (from 1 vote)

    ರಶ್ಯದ ಕೋರ್ಟಿಲಿ ಇಪ್ಪವಕ್ಕೆ ರಜ್ಜ ಬುದ್ದಿ ಇದ್ದು ಹೇಳಿ ಕಾಣ್ತು. ಬಯಲಿಲಿ ಶುದ್ದಿ ಹಾಕಿದ್ದಕ್ಕೆ ಧನ್ಯವಾದ.

    [ಉತ್ತರುಸಿ]

  3. ಗಣೇಶ ಪೆರ್ವ
    ಗಣೇಶ ಪೆರ್ವ
    VA:F [1.9.3_1094]
    Rating: 0 (from 0 votes)

    ಸ೦ತೋಷ. :-)

    [ಉತ್ತರುಸಿ]

  4. ಬೊಳುಂಬು ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: 0 (from 0 votes)

    ಒಳ್ಳೆ ವಿಚಾರ ಕೇಳಿದ ಹಾಂಗಾತು.

    [ಉತ್ತರುಸಿ]

  5. jayashree.neeramoole
    ಜಯಶ್ರೀ ನೀರಮೂಲೆ
    VA:F [1.9.3_1094]
    Rating: 0 (from 0 votes)

    ಸಂತೋಷದ ಸುದ್ದಿಯ ಗೋಪಾಲಣ್ಣ ಲಾಯಿಕಲ್ಲಿ ಹೇಳಿದ್ದವು…

    [ಉತ್ತರುಸಿ]

  6. ಒಪ್ಪಣ್ಣ
    ಒಪ್ಪಣ್ಣ
    VA:F [1.9.3_1094]
    Rating: 0 (from 0 votes)

    ಗೋಪಾಲಣ್ಣಾ,
    ಕಳುದೆರಡುವಾರಂದ ಇದ್ದ ಒಂದು ಬೇಜಾರ ಈ ಶುದ್ದಿ ಕಂಡಪ್ಪಗ ದೂರ ಆತು.
    ಭಗವಂತನೇ ಹೇಳಿದ ಮಾತುಗೊ ಈಗ ಉಗ್ರಗಾಮಿತ್ವ ಹೊಂದಿದ್ದಡ.

    ಅಂಬಗ, ಉಗ್ರಗಾಮಿಗಳ ಕೈಲಿಪ್ಪ ಕುರಾನು ಶಾಂತಿಮಂತ್ರ ಹೇಳಿದ್ದೋ?
    ಶಾಂತಿಃ ಶಾಂತಿಃ ಶಾಂತಿಃ!!!

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಫೋಟೋ ಸ್ಪರ್ಧೆ : ಪ್ರಥಮ - ನಾಗೇಂದ್ರ ಮುತ್ಮುರ್ಡುಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME