Oppanna.com

ಕೇಂದ್ರ ಸರಕಾರಕ್ಕೆ ಬೆಂಬಲ ಇಲ್ಲೆಡ

ಬರದೋರು :   ಪೆಂಗಣ್ಣ°    on   06/03/2011    7 ಒಪ್ಪಂಗೊ

ಪೆಂಗಣ್ಣ°

ಈ ಕರುಣಾನಿಧಿ ಕೇಂದ್ರ ಸರಕಾರಕ್ಕೆಕೊಟ್ಟ ಬೆಂಬಲ ಹಿಂದೆ ತೆಕ್ಕೊಂಡತ್ತು. ಇನ್ನು ಎಂತೆಲ್ಲ ರಾಮಾಯಣ ಆವುತ್ತೋ. ಗುಣಾಜೆ ಮಾಣಿಗೆ ಕುಮಾರಸ್ವಾಮಿಗೆ ಬೆಲೆ ಬಕ್ಕು ಹೇಳಿ ಬೆಚ್ಚ ಆಯಿದಡ. ನೆಡು ಇರುಳು ತಣ್ಣೀರಿಲಿ ಮಿಂದು ಬೈಂದನಡ.

7 thoughts on “ಕೇಂದ್ರ ಸರಕಾರಕ್ಕೆ ಬೆಂಬಲ ಇಲ್ಲೆಡ

  1. ಬೇಡ ಕುಮಾರಣ್ಣಾ…., ಒಂದು ಪಡೆ ಅಲ್ಲಿ ಕಣ್ಣು ಕೆಂಪು ಮಾಡಿಮಾಡಿಯೊಂಡಿದ್ದವಡಾ ಆಚ ಹೊಡೆಲಿ ಯೇವಾಗ ಇವ ಕೈಗೆ ಸಿಕ್ಕುತ್ತಾ ಒರವಲೆ ಹೇದು. ನಿಂಗಳೆ ಕಾಪಾಡೆಕ್ಕಷ್ಟೇ .

  2. ಜಯಲಲಿತಾ ಬೇಕಾರೆ ಆನು ಸಪೋರ್ಟ್ ಕೊಡುವೆ ಹೇಳ್ತಡ ! ಯಾವ ಕ್ಷಣಕ್ಕೆ ಹಿಂದೆ ತೆಕ್ಕೊಂಬಲೋ!! ‘ಆಳು ಹೋದಲ್ಲಿ ಹಾಳು’.

    1. ನಿಂಗಳ ಒಪ್ಪಂಗೊ ಒಳ್ಳೆ ರೈಸುತ್ತು.. ನಿಂಗಳ ಒಪ್ಪ ಕಾಂಬಲೆ ಆನು ಬೈಲಿಂಗಿಳಿವದಿದ್ದು..

    1. ಇಲ್ಲೆ ಇಲ್ಲೆ. ಎಮ್ಗೊ ನೆಗೆ ಮಾದಡಿದ್ದಿಲ್ಲೇ. ನಿಂಗೊ ಕನ್ನಡ ಕಲೆತ್ತಾ ಇಪ್ಪದು ಗೊಮ್ಟಾತು. ನೆಗೆಗಾರಂಗೆ ಕೋಪ ಬತ್ತಡಡಡೊಯ್.!!

      1. ಅದಾ ಅರ್ಗೆಂಟುಮಾಣಿಗೆ ಒಂದೇ ಖುಶೀಯಡಾ ಈಗ.- ‘ ಚೂಂಟಲೆ ಸಿಕ್ಕುತ್ತು ಆನೋಬ್ಬನೇ ಅಲ್ಲನ್ನೇ’

  3. ಸಣ್ಣಾಗೆಂದು ಇಪ್ಪಗ, ಆಟಂಗಳ್ಲ್ಲಿ ಸೋಲುವ ಸಮಯಲ್ಲಿ “ಹಾಂಗಾದರೆ ಆನಿಲ್ಲೆ ”

    ಕಲ್ಕಂದಡಿಲಿ ಸಣ್ಣ ತುಂದು ನವಗಾದರೆ ” ಅಂಬಗ ಆನಿಲ್ಲೆ ”
    -ಇದರ ಹಾಂಗೆ ಈಗ ರಾಜ ಕದ್ದು ಸಿಕ್ಕಿಬಿದ್ದ, ತಒಂಡಂಗೆ ಸರ್ತ ನಿಂಬಲೆ ಎದಡಿತ್ತಿಲ್ಲೆ ,

    ವ್ರ್ದ ದ್ಹ್ದೋ ಯಾತಿ ಗ್ರುಹೀತ್ವಾ ದಂಡಂ…

    ತದಪಿ ನ ಮುಂಚ್ಯತಿ ಆಶಾಪಿಂಡಂ … ..!

    ರಾಜಕಾರಣಿಗಳ ಇಡೀ ವರ್ಗಲ್ಲಿ ಇಂದು ಆರೂ ಮುತ್ಸದ್ದಿಗೋ ಹೇಳಿ ಸಿಕ್ಕುತ್ತವಿಲ್ಲೆನ್ನೆ! ಅಲ್ಲ ನಾವೇ ಸಾಮೂಹಿಕವಾಗಿ ಸಿಕ್ಕಿದ್ದರ ಸಿಕ್ಕಿದಲ್ಲಿ ನಕ್ಕುವವಾಗಿ ಹೋತೋ ! !

    ಒಳ್ೞೆವು ಆರೂ ಪೊಲಿಟಿಕ್ಸಿಂಗೆ ಬಾರದ್ದೇ ಇದ್ದರೆ ಪೋಲಿಗೊ ಆಳುವ ಈ ಪರಿಸ್ಥಿತಿಲಿಯೇ ಬದುಕೆಕಕ್ಕು ಇನ್ನೂ !

    ದುರ್ಜನಾಃ ಸ್ಸಂತು ನಿರ್ಭಯಾಃ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×