Oppanna.com

ಮತ್ತೂರು ಕೃಷ್ಣಮೂರ್ತಿ ಅಸ್ತಂಗತ

ಬರದೋರು :   ಶುದ್ದಿಕ್ಕಾರ°    on   06/10/2011    2 ಒಪ್ಪಂಗೊ

ಖ್ಯಾತ ವಾಗ್ಮಿ, ಧಾರ್ಮಿಕ ಪಂಡಿತ, ಭಾರತ ವಿದ್ಯಾಭವನದ ನಿರ್ದಶಕರಾಗಿದ್ದ ಸಂಸ್ಕೃತ ವಿದ್ವಾನ್ “ಶ್ರೀ ಮತ್ತೂರು ಕೃಷ್ಣಮೂರ್ತಿ”  ಇಂದು ಉದಿಯಪ್ಪಗ ತೀರಿಗೊಂಡವಡ.
ಸನಾತನ ಧರ್ಮಕ್ಕೆ ಆದ ದೊಡ್ಡ ಪೆಟ್ಟು ಹೇಳ್ತದು ಬೇಜಾರದ ಸಂಗತಿ.

ವಿದ್ಯಾದಶಮಿಯ  ದಿನ ನೇರವಾಗಿ ವಿದ್ಯಾದೇವತೆಯ ಪಾದಕ್ಕೇ ಸೇರಲಿ ಹೇಳ್ತದು ನಮ್ಮ ಹಾರೈಕೆ.

2 thoughts on “ಮತ್ತೂರು ಕೃಷ್ಣಮೂರ್ತಿ ಅಸ್ತಂಗತ

  1. ಅವು ಓದುವ ಮಹಾಭಾರತವ ಆನು ದಿನಾಗಲೂ ಉದಯ ಟಿ.ವಿ.ಲಿ ನೋಡುತ್ತೆ.ದ್ರೋಣ ಪರ್ವ ಆವುತ್ತಾ ಇದ್ದು.ಇನ್ನು ಎಷ್ಟು ರೆಕಾರ್ಡ್ ಆಯಿದೊ-ಗೊಂತಿಲ್ಲೆ.
    ಅವರ ಆತ್ಮಕ್ಕೆ ಚಿರಶಾಂತಿಯಿರಲಿ.
    ತುಂಬಾ ಬೇಜಾರಾತು ವಿಷಯವ ತಿಳುದು.

  2. ವಿಷಾದಂಗಳು. ವಿದ್ವಾನ್ “ಶ್ರೀ ಮತ್ತೂರು ಕೃಷ್ಣಮೂರ್ತಿ“ಯವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಹೇಳಿ ಬೈಲ ಸಮಸ್ತರು ಸೇರಿ ಪ್ರಾರ್ಥಿಸುವೋ°

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×