Oppanna.com

ಕೈಪ್ಪಂಗಳ ಈಶ್ವರೀ ಅಕ್ಕಂಗೆ ಸಹಾಯ ಬೇಕಾತು

ಬರದೋರು :   ಗೋವಿಂದ ಮಾವ, ಬಳ್ಳಮೂಲೆ    on   26/06/2014    2 ಒಪ್ಪಂಗೊ

ಕಾಸರಗೋಡು ತಾಲೂಕಿನ ಬೆಳ್ಳೂರು ಪಂಚಾಯತ್ತಿನ ನೆಟ್ಟಣಿಗೆ ಗ್ರಾಮದ ಕೈಪ್ಪಂಗಳಲ್ಲಿ ಮನೆ ಇಪ್ಪ ಶ್ರೀಯುತ ರಾಮಕೃಷ್ಣ ಭಟ್ರ ಹೆಂಡತಿ ” ಈಶ್ವರಿ “.
ಪ್ರಾಯ 56 ವರ್ಷ. ಮಕ್ಕೊ ಮೂರು ಜೆನ. ಬದುಕಿಂಗೆ ಅಡುಗೆ ಕೆಲಸ. ಸಂತೃಪ್ತಿಯ ಜೀವನ ಮಾಡಿಂಡು ಇಪ್ಪ ಶ್ರೀ ರಾಮಕೃಷ್ಣ ಭಟ್ಟರು ಸಜ್ಜನ ಸಹೃದಯಿ ಒಳ್ಳೆ ಮನುಷ್ಯ. .
ಕರ್ಮಜೀವಿಯಾದ ರಾಮಕೃಷ್ಣ ಭಟ್ಟರ ಜೀವನಲ್ಲಿ ಬರಸಿಡಿಲಿನ ಹಾಂಗೆ ಬಂತು ವಿಧಿಯ ಖ್ರೂರ ಅಟ್ಟಾಸ. ಪತ್ನಿ ಈಶ್ವರಿ ಅವಕ್ಕೆ ಇದ್ದಕ್ಕಿದ್ದ್ದಾಂಗೆ ಎದೆ ಬೇನೆ ಬಂತು.
ವೈದ್ಯಕೀಯ ಪರೀಕ್ಷೆ ಮಾಡಿ ಸತ್ಯ ಗೊಂತಾದಪ್ಪಗ ರಾಮಕೃಷ್ಣ ಭಟ್ಟರು ದಂಗಾದವು. ಹೃದಯದ ರಕ್ತನಾಳಲ್ಲಿ ಸಮಸ್ಯೆ ಇದ್ದು ಹೇಳಿ ವೈದ್ಯರು ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲೆ ಸಲಹೆ ಕೊಟ್ಟವು.
ಪರಿಯಾರಂ ಮೆಡಿಕಲ್ ಕಾಲೇಜಿಂಗೆ ದಾಖಲಿಸಿ ಸರ್ಜರಿ ಮಾಡಿ ಆತು.
ಆದರೆ ಅರ್ಥಿಕ ಸಮಸ್ಯೆ ಬಿಗಡಾಯಿಸಿತ್ತು . ಹಣ ನೀರಿನಾಂಗೆ ಖರ್ಚಾತು. ಸಜ್ಜನ ಬಂಧುಗೊ ತಕ್ಷಣ ಸ್ಪಂದಿಸಿ ರಾಮಕೃಷ್ಣ ಭಟ್ರಿಂಗೆ ತುಂಬಾ ಸಹಕಾರ ಮಾಡಿದವು.

ಇದೀಗ ಈಶ್ವರಿ ಅವು ಆಸ್ಪತ್ರೆಂದ ಬಿಡುಗಡೆಯಾಗಿ ಮನೆಸೇರಿದ್ದವು. ಈಗಾಗಲೇ ಲಕ್ಷ ಲಕ್ಷ ಖರ್ಚು ಮಾಡಿ ಆಯಿದು.
ಇನ್ನು ಮುಂದಿನ ದಿನಂಗಳಲ್ಲಿ ಮದ್ದಿಂಗೆ ಲಕ್ಷಕ್ಕೂ ಹೆಚ್ಚು ಆರ್ಥಿಕ ಹೊಂದಾಣಿಕೆಯ ಆವಶ್ಯಕತೆ ಇದ್ದು .
ಹಾಂಗಾಗಿ ಬಂಧುಗೊ ಸಾಂದರ್ಭಿಕ ಸಹಾಯ ಮಾಡಿ ಸಹಕರಿಸೇಕು ಹೇಳಿ ಅಪೇಕ್ಷೆ.
ಶ್ರೀ ರಾಮಕೃಷ್ಣ ಭಟ್ಟ ಅವರ ಬೇಂಕ್ ಎಕೌಂಟ್ :
NORTH MALABAR GRAMEENA BANK,
BELLOORU BRANCH :
IFSC : NMGB0000106.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : 08281455529
ಕಾಸರಗೋಡು ತಾಲೂಕಿನ ಬೆಳ್ಳೂರು ಪಂಚಾಯತ್ತಿನ ನೆಟ್ಟಣಿಗೆ ಗ್ರಾಮದ ಕೈಪ್ಪಂಗಳಲ್ಲಿ ಮನೆ ಇಪ್ಪ ಶ್ರೀಯುತ ರಾಮಕೃಷ್ಣ ಭಟ್ರ ಹೆಂಡತಿ " ಈಶ್ವರಿ ".  ಪ್ರಾಯ 56 ವರ್ಷ. ಮಕ್ಕೊ ಮೂರು ಜೆನ.   ಬದುಕಿಂಗೆ ಅಡುಗೆ ಕೆಲಸ.    ಸಂತೃಪ್ತಿಯ ಜೀವನ ಮಾಡಿಂಡು ಇಪ್ಪ  ಶ್ರೀ ರಾಮಕೃಷ್ಣ ಭಟ್ಟರು ಸಜ್ಜನ ಸಹೃದಯಿ ಒಳ್ಳೆ ಮನುಷ್ಯ. . ಕರ್ಮಜೀವಿಯಾದ ರಾಮಕೃಷ್ಣ ಭಟ್ಟರ ಜೀವನಲ್ಲಿ ಬರಸಿಡಿಲಿನ ಹಾಂಗೆ  ಬಂತು ವಿಧಿಯ ಖ್ರೂರ ಅಟ್ಟಾಸ.  ಪತ್ನಿ ಈಶ್ವರಿ ಅವಕ್ಕೆ  ಇದ್ದಕ್ಕಿದ್ದ್ದಾಂಗೆ ಎದೆ  ಬೇನೆ ಬಂತು.  ವೈದ್ಯಕೀಯ ಪರೀಕ್ಷೆ  ಮಾಡಿ  ಸತ್ಯ  ಗೊಂತಾದಪ್ಪಗ  ರಾಮಕೃಷ್ಣ ಭಟ್ಟರು ದಂಗಾದವು.  ಹೃದಯದ ರಕ್ತನಾಳಲ್ಲಿ ಸಮಸ್ಯೆ ಇದ್ದು ಹೇಳಿ ವೈದ್ಯರು ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲೆ  ಸಲಹೆ ಕೊಟ್ಟವು.  ಪರಿಯಾರಂ ಮೆಡಿಕಲ್ ಕಾಲೇಜಿಂಗೆ  ದಾಖಲಿಸಿ  ಸರ್ಜರಿ ಮಾಡಿ ಆತು.  ಆದರೆ ಅರ್ಥಿಕ ಸಮಸ್ಯೆ ಬಿಗಡಾಯಿಸಿತ್ತು .  ಹಣ ನೀರಿನಾಂಗೆ  ಖರ್ಚಾತು.  ಸಜ್ಜನ ಬಂಧುಗೊ  ತಕ್ಷಣ ಸ್ಪಂದಿಸಿ ರಾಮಕೃಷ್ಣ ಭಟ್ರಿಂಗೆ  ತುಂಬಾ  ಸಹಕಾರ ಮಾಡಿದವು.  ಇದೀಗ ಈಶ್ವರಿ ಅವು ಆಸ್ಪತ್ರೆಂದ ಬಿಡುಗಡೆಯಾಗಿ  ಮನೆಸೇರಿದ್ದವು.  ಈಗಾಗಲೇ ಲಕ್ಷ ಲಕ್ಷ ಖರ್ಚು ಮಾಡಿ ಆಯಿದು. ಇನ್ನು ಮುಂದಿನ ದಿನಂಗಳಲ್ಲಿ ಮದ್ದಿಂಗೆ  ಲಕ್ಷಕ್ಕೂ ಹೆಚ್ಚು  ಆರ್ಥಿಕ ಹೊಂದಾಣಿಕೆಯ ಆವಶ್ಯಕತೆ ಇದ್ದು . ಹಾಂಗಾಗಿ ಸಜ್ಜನ ಬಂಧುಗೊ  ಸಾಂದರ್ಭಿಕ ಸಹಾಯ ಮಾಡಿ ಸಹಕರಿಸೇಕು ಹೇಳಿ  ಅಪೇಕ್ಷೆ.  ಶ್ರೀ ರಾಮಕೃಷ್ಣ ಭಟ್ಟ ಅವರ ಬೇಂಕ್ ಎಕೌಂಟ್ ನಂಬರ್ NORTH MALABAR GRAMEENA BANK, BELLOORU BRANCH : IFSC : NMGB0000106. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : 08281455529

2 thoughts on “ಕೈಪ್ಪಂಗಳ ಈಶ್ವರೀ ಅಕ್ಕಂಗೆ ಸಹಾಯ ಬೇಕಾತು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×