Oppanna
Oppanna.com

ವಾಣಿ ಚಿಕ್ಕಮ್ಮ

ಎನ್ನ ಹೆಸರು ವಾಣಿ.ಮನೆ ಬೈಲಕರೆಯ ಹತ್ತರೆ ಹರಿಯೊಲ್ಮೆ.ಈಗ ಕೆಯ್ಯೂರು ಗ್ರಾಮದ ಹರಿಯೊಲ್ಮೆ ಹೇಳುವಲ್ಲಿ ಅರ್ತ್ಯಡ್ಕ ವೆಂಕಟ್ರಮಣ ಭಟ್ ಮತ್ತು ಗೌರಮ್ಮ ಇವರ ೨ನೆ ಮಗ ಷಣ್ಮುಖ ಇವರ ವಿವಾಹವಾಗಿ ವಾಸವಾಗಿದ್ದೆಯ.ಎಂಗೊಗೆ ಭಾಗ್ಯಶ್ರೀ, ಅಖಿಲಾ, ಶ್ರೀಗುಹ ಹೇಳಿ ಮೂರು ಜನ ಮಕ್ಕೊ.ಮಗಳಕ್ಕೊಗೆ ಮದುವೆ ಆಯಿದು.ದೊಡ್ಡ ಮಗಳಿಂಗೆ ಆಶಯ ಹೇಳಿ ಪುಳ್ಳಿ ಕೂಸು ಇದ್ದು.ಹಾಂಗೆ ಅಜ್ಜ ಅಜ್ಜಿ ಕೂಡ ಆದ ಸಂತೃಪ್ತ ಜೀವನ ಎಂಗಳದ್ದು.ಎನಗೆ ಹೂಗಿನ ಕೃಷಿ ಹೇಳಿರೆ ತುಂಬಾ ಇಷ್ಟ.ನೆಟ್ಟಿಕಾಯಿ ಬೆಳೆಶುದು, ಹೊಲಿಗೆ, ಅಲಂಕಾರ ವಸ್ತುಗಳ ತಯಾರು ಮಾಡುದು ಎನ್ನ ಹವ್ಯಾಸ.ಶಾಸ್ತ್ರೀಯ ಸಂಗೀತ ಕೇಳುದು, ಸಾಂಸ್ಕೃತಿಕ ನಾಟಕ ಎಂಗಳ ಮನೆ ಹತ್ತರೆ ಇದ್ದರೆ ಹೋಗಿ ನೋಡುವ ಹವ್ಯಾಸ.ಬೈಲಿಲಿ ಬಂದು ಎನಗೆ ಶುದ್ದಿ ,ಕವನ ಹೇಳುಲೆ ಅವಕಾಶ ಮಾಡ್ಲೆ ಎಡಿಗೋ ಹೇಳಿ ಮಾಷ್ಟ್ರುಮಾವನ ಹತ್ತರೆ ಕೇಳಿದೆ.ಇನ್ನು ಮುಂದೆ ಎನಗೆ ಗೊಂತಾದ ಹಾಂಗೆ ಶುದ್ಧಿಯ ಹೇಳ್ತೆ - ಅದಕ್ಕೆ ನಿಂಗಳ ಎಲ್ಲೋರ ಪ್ರೋತ್ಸಾಹ, ಸಹಕಾರ, ಹೆರಿಯೋರ ಆಶೀರ್ವಾದ ಕೇಳುತ್ತೆ.ಹರೇರಾಮ  ವಾಣಿ ಹರಿಯೊಲ್ಮೆ

“ನೆಚ್ಚಿನ ನೆರೆಕರೆ” : ಹುಂಡುಪದ್ಯ

ವಾಣಿ ಚಿಕ್ಕಮ್ಮ 24/09/2012

ಶ್ರೀ ಗುರುಗೋ ಕೊಟ್ಟ ಆಜ್ಞೆಯ ಪಾಲಿಸಿದರೆ ಕೃಷಿಯೂ ಖುಷಿಯೂ ತುಂಬಾ ಹತ್ತರೆ | ಶ್ರೀರಾಮ ಪ್ರತಿಯೊಬ್ಬಂಗೂ ಅನುಗ್ರಹಿಸಿದರೆ ಆದರ್ಶದ ಜೀವನ ತುಂಬಾ ಹತ್ತರೆ

ಇನ್ನೂ ಓದುತ್ತೀರ

ದಾಸನ ವಿಶೇಷ: ಶರ್ಬತ್ತು, ಎಣ್ಣೆ

ವಾಣಿ ಚಿಕ್ಕಮ್ಮ 15/09/2012

ಈ ದಾಸಾನ ಸೆಸಿಯ ಹೆಚ್ಚಾಗಿ ಬೇಲಿಗೆ ನೆಡುವ ಕಾರಣ ಬೇಲಿ ದಾಸನ ಹೇಳಿಯೂ ಹೇಳ್ತವು.ಈ

ಇನ್ನೂ ಓದುತ್ತೀರ

ಧನ್ಯವಾದ ಎಲ್ಲೋರಿಂಗೆ

ವಾಣಿ ಚಿಕ್ಕಮ್ಮ 10/09/2012

ಈ ಚೆಂದದ ಒಪ್ಪಣ್ಣನ ಬೈಲಿಂಗೆ ಬಪ್ಪಲೆ ಕಾರಣವಾದ ಎಲ್ಲೋರಿಂಗೆ ಪ್ರೀತಿಂದ ಸ್ವಾಗತ ಕೋರಿದ ನಿಂಗೋಗೆ ಕೃತಜ್ಞತೆ ಎಷ್ಟು

ಇನ್ನೂ ಓದುತ್ತೀರ

’ವಾಣಿಚಿಕ್ಕಮ್ಮ’ನ ಶುದ್ದಿಗೊ ಬೈಲಿಲಿ ಗೌರಿಹೊಳೆಯ ಹಾಂಗೆ ’ಹರಿ’ಯಲಿ..

ವಾಣಿ ಚಿಕ್ಕಮ್ಮ 08/09/2012

ಒಪ್ಪಣ್ಣನ ಶುದ್ದಿಗಳಲ್ಲಿ ಎಡೆಡೇಲಿ “ಹರಿಯೊಲ್ಮೆ” ಮನೆಯ ಬಗ್ಗೆ ಬಂದ್ಸು ನಿಂಗೊಗೆ ನೆಂಪಿಕ್ಕು ಅಲ್ಲದೋ? ಬಾಲ್ಯಂದಲೇ ಧಾರಾಳ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×