Oppanna
Oppanna.com

ಗೋಪಾಲಣ್ಣ

ಶೇಡಿಗುಮ್ಮೆ ಗೋಪಾಲಣ್ಣನ ಬಗ್ಗೆ ಬೈಲಿಂಗೆ ಮೊದಲೇ ಅರಡಿಗು. ಶರ್ಮಪ್ಪಚ್ಚಿ ಅವರಬಗ್ಗೆ ವಿಶೇಷವಾದ ಶುದ್ದಿಯನ್ನೇ ಬೈಲಿಂಗೆ ಹೇಳಿತಿಳುಸಿದ್ದವು. ( ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ: https://oppanna.com/nammooru/shedigumme-gopalakrishna-bhat ) ಹ್ಮ್, ಅಪ್ಪು. ಶರ್ಮಪ್ಪಚ್ಚಿ ಹೇಳಿದ ಹಾಂಗೆಯೇ, ಅವು ದೈಹಿಕವಾಗಿ ಎದ್ದು ನಿಂಬಲೆ ಸಾಧ್ಯ ಆಗದ್ದೆ ಇಕ್ಕು, ಆದರೆ ಅವು ಮಾನಸಿಕವಾಗಿ ಎದ್ದು ನಿಂದ ರೀತಿ ಇದ್ದನ್ನೆ- ಅದರ ಗ್ರೇಶಿರೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು. ಸ್ವಂತವಾಗಿ ಬರದು ಪಾಸಪ್ಪ ಪರೀಕ್ಷೆಗೊ, ಅದರಿಂದ ಮತ್ತೆ ಸಿಕ್ಕಿದ ಸ್ವಂತ ಉದ್ಯೋಗ, ಅಲ್ಲಿಂದ ಮುಂದಕ್ಕೆ ನೆಡದು ಬಂದ ಸ್ವಂತ ಸಂಪಾದನೆಯ ಜೀವನ – ಇದರ ಎಲ್ಲವನ್ನುದೇ ಗ್ರೇಶಿರೆ, ಜೀವನವ ಎದರುಸಲೆ ಒದಗಿ ಬಂದ ದೈವಪರೀಕ್ಷೆ ಹೇಳಿ ಅನುಸುದು ಒಪ್ಪಣ್ಣಂಗೆ. ಈಗ ಅವು ಉದ್ಯೋಗಸ್ಥರಾಗಿದ್ದರೂ, ಕೆಲವು ಪುಸ್ತಕಂಗಳ ಬರದು ಸಾಹಿತ್ಯಕ್ಷೇತ್ರಕ್ಕೂ ಹೊಂದುತ್ತ ಸಾಧನೆಯ ಮಾಡಿ ತೋರುಸಿದ್ದವು. ಅವರ ಜೀವನಗಾಥೆಯೇ ಒಳುದೋರಿಂಗೆ ಪ್ರೇರೇಪಣೆ. ಇದರನ್ನೇ ನಮ್ಮ ಶರ್ಮಪ್ಪಚ್ಚಿ ಐದಾರು ತಿಂಗಳು ಹಿಂದೆ ಹೇಳಿದ್ದದು! ಇರಳಿ, ನಮ್ಮ ಹತ್ತರಾಣೋರು ಹಾಂಗೆ ಮಿಂಚಿರೆ ನವಗೂ ಕೊಶಿಯೇ. ಅವು ಇನ್ನೂ ಹತ್ತರೆ ಬಂದರೆ ಮತ್ತೂ ಕೊಶಿ, ಅಲ್ಲದೋ? ಬೈಲಿಂಗೆ ಶುದ್ದಿ ಹೇಳುತ್ತಿರೋ – ಕೇಳಿದೆ ಒಂದರಿ ಅವರತ್ರೆ. ಸಂತೋಷಲ್ಲಿ ಒಪ್ಪಿಗೊಂಡವು. ಅವು ಒಪ್ಪಿ, ತಕ್ಷಣ ಕೊಶೀಲಿ ಕಳುಸಿದ ಆ ಶುದ್ದಿಯ ಕಂಡು ಒಪ್ಪಣ್ಣಂಗೆ ಕೊಶಿಯೂ ಆಶ್ಚರ್ಯವೂ ಆಗಿಬಿಟ್ಟತ್ತು! ಅವರ ಶುದ್ದಿಗಳ ನಾವೆಲ್ಲೊರೂ ಕೇಳುವೊ°, ಪ್ರೀತಿಲಿ ಒಪ್ಪ ಕೊಡುವೊ°. ಸಾಹಿತ್ಯದ ಅವರ ಅಭಿರುಚಿಯ ಇನ್ನುದೇ ಬೆಳೆಸುವೊ°, ಆಗದೋ?

ನಾಕಾಣೆ ಇನ್ನು ಕಾಣೆ!

ಗೋಪಾಲಣ್ಣ 02/07/2011

ಇನ್ನು ಮುಂದೆ ನಾಕಾಣೆ [೨೫ ಪೈಸೆ] ಅಧಿಕೃತವಾಗಿ ಚಲಾವಣೆ ಇಲ್ಲೆ.ಒಂದು ರೂಪಾಯಿ=ಹದಿನಾರು ಆಣೆ. ೪ ಆಣೆ ಹೇಳಿದರೆ ರೂಪಾಯಿಯ ಕಾಲು ಭಾಗ.[ಇದು ೧೯೫೬ ರ ಹಿಂದಿನ ಲೆಕ್ಕ]. ಜುಲಾಯಿ ೧ ರಿಂದ ಸರ್ಕಾರ ಈ ಕ್ರಮ ಜಾರಿಗೆ ತಯಿಂದು.ಇನ್ನು ಬೇಂಕಿಲಿ ೧,೨,೩,೫,೧೦,೨೦

ಇನ್ನೂ ಓದುತ್ತೀರ

ಗ್ರೇಶಿದ್ದರಲ್ಲಿ ಆದ ತಪ್ಪು

ಗೋಪಾಲಣ್ಣ 27/06/2011

ತಿಮ್ಮಣ್ಣ ಸಣ್ಣ ಪ್ರಾಯದವ. ಅವಂಗೆ ನಾಲ್ಕು ಜನ ತಮ್ಮಂದಿರು. ಅವನ ಅಪ್ಪ ದೊಡ್ಡ ಆಸ್ತಿವಂತ.ಆಸ್ತಿ ಇಪ್ಪವಕ್ಕೆ

ಇನ್ನೂ ಓದುತ್ತೀರ

ಆರು ಆ ಗುರ್ತದವ?

ಗೋಪಾಲಣ್ಣ 12/06/2011

ಜಾಲ ಕರೆಲಿ ಇಪ್ಪ ನಲ್ಲಿಲಿ ಕಾಲು ತೊಳಕ್ಕೊಂಡು ಒಳ ಬಂದವು ಶಂಕರಭಟ್ರು.ಮಗ ನರೇಶನ ಹತ್ರೆ “ಎಂತದೊ?ಕಟ್ಟ ಕಟ್ಟಿ ಆತೊ?” ಹೇಳಿ ಕೇಳಿದವು. “ಇಲ್ಲೆ,ಎಂತ ಇದ್ದು ಎನ್ನತ್ರೆ ತುಂಬಿಸಲೆ? ಎರಡು ಪೇಂಟು ಶರ್ಟು ಅಷ್ಟೆ…” ಬಾಯಿಗೆ ಎಲೆ-ಅಡಕ್ಕೆ ಹಾಕಿಕೊಂಡು ಶಂಕರಭಟ್ರು-“ಆತಪ್ಪ,ಇನ್ನು ನೀನೇ ಸಂಪಾದನೆ ಮಾಡ್ತೆನ್ನೆ?ಬೇಕಾದ್ದದರ ತೆಕ್ಕೊ”ಹೇಳಿದವು. ಪೈಸೆಯ ವಿಷಯಲ್ಲಿ ಅಪ್ಪ ಮಗಂಗೆ ಏವಾಗಲೂ ಜಟಾಪಟಿ ಅಕ್ಕು.”ಇದಾ,ನಿಂಗೊ ಇಂದಾದರೂ ಸುಮ್ಮನೆ ಕೂರ್ತೀರೊ? ಅವ ಹೋಪಲೆ ಹೆರಟ ದಿನವೂ ನಿಂಗಳದ್ದೆಂತ ಲಡಾಯಿ?”-ನರೇಶನ ಅಮ್ಮ ಹೇಳಿದವು. “ಎಯ್,ಆನೆಲ್ಲಿ ಲಡಾಯಿ ಮಾಡಿದ್ದೆ? ಅವ ಎಂತ ಬೇಕಾರೂ ಮಾಡಲಿ-ಎನಗೆಂತ?”ಹೇಳಿದವು ಭಟ್ರು. ನರೇಶಂಗೂ ಅಂದು ಅಪ್ಪನ ಹತ್ತರೆ ಜಗಳ ಮಾಡ್ಲೆ ಮನಸ್ಸಿಲ್ಲೆ.ಅವ ಒಳ ಹೋದ. *  * *

ಇನ್ನೂ ಓದುತ್ತೀರ

ರಾಜಿ

ಗೋಪಾಲಣ್ಣ 29/05/2011

ಶಾಮಣ್ಣ ಕಚೇರಿಂದ ಯಾವುದೋ ಸಭೆಗೆ ಹೋಗಿ ಬಪ್ಪಾಗ ಹೊತ್ತು ನೆತ್ತಿ ಮೇಲಿತ್ತು.ಅವನ ಕೋಣೆಲಿ ಒಂದು ಕಟ್ಟ

ಇನ್ನೂ ಓದುತ್ತೀರ

ಪತ್ತನಾಜೆ ಕಳ್ತು

ಗೋಪಾಲಣ್ಣ 28/05/2011

ಪತ್ತನಾಜೆ ಕಳುದುಬಪ್ಪ ಮಳೆಗಾಲವ ಸ್ವಾಗತಿಸುವ ಹುಂಡುಪದ್ಯ ಪತ್ತನಾಜೆಯು ಕಳ್ತು ಮಳೆಗಾಲ ಬಂತು ಮುತ್ತಿತ್ತು ಮುಗಿಲೆಲ್ಲ ಮಬ್ಬು

ಇನ್ನೂ ಓದುತ್ತೀರ

ಬೆಟ್ಟದ ಜೀವಕ್ಕೆ ಪ್ರಶಸ್ತಿ

ಗೋಪಾಲಣ್ಣ 23/05/2011

ಇತ್ತೀಚೆಗೆ ಬೆಟ್ಟದ ಜೀವ ಪುಸ್ತಕದ ಬಗ್ಗೆ ಆನು ಬರೆದಿತ್ತಿದ್ದೆ. ಈಗ ಆ ಕಾದಂಬರಿಯ ಆಧರಿಸಿದ ಸಿನೆಮಕ್ಕೆ

ಇನ್ನೂ ಓದುತ್ತೀರ

ಪ್ರದೀಪನ ಸಾಹಸ

ಗೋಪಾಲಣ್ಣ 17/05/2011

ಪ್ರದೀಪ ಹೇಳಿರೆ ನಿಂಗಳ ಮನೆಲಿ ಇಪ್ಪ ಮಾಣಿ ಹೇಳಿ ತಿಳಿಕ್ಕೊಳಿ-ಅದರಿಂದ ತೊಂದರೆ ಇಲ್ಲೆ. ಪ್ರದೀಪನ ಅಪ್ಪ

ಇನ್ನೂ ಓದುತ್ತೀರ

ದುಂಡಪ್ಪನ ಸಂಕಟ

ಗೋಪಾಲಣ್ಣ 17/05/2011

ದುಂಡಪ್ಪ ಹಲವು ವರ್ಷ ಹೋರಾಟ ಮಾಡಿ ,ಪಕ್ಷ ಕಟ್ಟಿ ಬೆಳೆಶಿದ್ದವು .ಕಳೆದ ಸರ್ತಿ ಅವರ ಪಕ್ಷಕ್ಕೆ

ಇನ್ನೂ ಓದುತ್ತೀರ

ಅಸಂಗತ ಪದ್ಯಂಗೊ

ಗೋಪಾಲಣ್ಣ 01/05/2011

ಅಸಂಗತ ಕವನಂಗೊ ಆಂಗ್ಲ ಸಾಹಿತ್ಯಲ್ಲಿ ಹಲವು ಇದ್ದು,ಅದರಲ್ಲಿ ಒಂದು’Soloman Grundy,Born on Monday….”ಹೇಳುದರ ಎಲ್ಲರಿಂಗೂ ಗೊಂತಿದ್ದು.ಅದೇ

ಇನ್ನೂ ಓದುತ್ತೀರ

ಪುಳ್ಯಕ್ಕಳ ಲೆಕ್ಕ

ಗೋಪಾಲಣ್ಣ 25/04/2011

ಗಂಗಮ್ಮನ ಮಗಳು ಸರಸ್ವತಿಯ ಕಾವೇರಮ್ಮನ ಮಗಂಗೆ ಕೊಟ್ಟದು .ಆ ಮಗಳಿಂಗೆ ಒಂಬತ್ತು ಜನ ಮಕ್ಕೊ.[ಮಾಣಿ-ಕೂಸು ಸೇರಿ].ಅಲ್ಲದ್ದೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×