Oppanna.com

06-ಜುಲೈ-2014: ಪಂಚಗವ್ಯ ಆಯುರ್ವೇದಾ ಚಿಕಿತ್ಸಾ ಶಿಬಿರ – ವರದಿ

ಬರದೋರು :   ಶರ್ಮಪ್ಪಚ್ಚಿ    on   07/07/2014    2 ಒಪ್ಪಂಗೊ

ಹರೇ ರಾಮ,

ಹವ್ಯಕ ವಲಯ ಮಂಗಳೂರು ಉತ್ತರ, ಇವು  ವಲಯದ ಎರಡು ಕೇಂದ್ರಂಗಗಳಲ್ಲಿ ತಾರೀಕು ೦೬/೦೭/೧೪ ನೆ ರವಿವಾರ ಪಂಚಗವ್ಯ  ಆಯುರ್ವೇದಾ ಚಿಕಿತ್ಸಾ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರವ ಆಯೋಜಿಸಿತ್ತಿದ್ದವು

ಅದೇ ದಿನ ಉದಿಯಪಪ್ಗ  ೧೦ ಗಂಟೆಗೆ ಸುರತ್ಕಲ್ ಸದಾಶಿವ ದೇವಸ್ಥಾನದಲ್ಲಿ ಕಾರ್ಯಕ್ರಮದ ಉದ್ಘಾಟನೆ ಇತ್ತಿದ್ದು, , ಉದಿಯಪ್ಪಗ   ೧೧ ರಿಂದ ಮಧ್ಯಾಹ್ನ ೧ ರವರೆಗೆ ಚಿಕಿತ್ಸಾ ಶಿಬಿರವ ಅಲ್ಲಿಯೇ ಏರ್ಪಾಡು ಮಾಡಿತ್ತಿದ್ದು .
ತದ ನಂತರ  ಸುರತ್ಕಲ್ ಹತ್ತಾರೆ  ಚೇಳ್ಯಾರು ಹೇಳ್ತಲ್ಲಿ ಹೊತ್ತೋಪಗ  ೪ ರಿಂದ ೬ ರವರೆಗೆ ಚಿಕಿತ್ಸಾ ಶಿಬಿರವ ಏರ್ಪಾಡು ಮಾಡಿತ್ತಿದ್ದು.

ವಿಜಯವಾಣಿ ಇಂದಿನ ಪತ್ರಿಕೆಲಿ ಬಂದ   ವರದಿಯ ಇಲ್ಲಿದ್ದು:

ಪಂಚಗವ್ಯ ಚಿಕಿತ್ಸಾ ಶಿಬಿರ - ವರದಿ
ಪಂಚಗವ್ಯ ಚಿಕಿತ್ಸಾ ಶಿಬಿರ – ವರದಿ
~

ಶರ್ಮಪ್ಪಚ್ಚಿ (ಶ್ರೀಕೃಷ್ಣ ಶರ್ಮ ಹಳೆಮನೆ )

ಕಾರ್ಯದರ್ಶಿ
ಮಂಗಳೂರು ಉತ್ತರ ವಲಯ

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “06-ಜುಲೈ-2014: ಪಂಚಗವ್ಯ ಆಯುರ್ವೇದಾ ಚಿಕಿತ್ಸಾ ಶಿಬಿರ – ವರದಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×