ಬೈಲಿಂಗೆ ಲಾಗ ಹಾಕಲೆ

ಎನ್ನ ನೆಂಪು ಮಡಿಕ್ಕೊ

ಗುಟ್ಟುಶಬ್ದ ಮರದತ್ತೋ!

ಚೋಲು - ಡಬ್ಬಲ್ ಚೋಲು

ಹಳತ್ತಿಂಗೆ ಮಡಗಿದ್ದು:

ಮಿಂಚಂಚೆಗೆ ಶುದ್ದಿ ಬರೆಕ್ಕೋ?

ಬೆಶಿ ಬೆಶಿ ಒಪ್ಪಂಗೊ..

  • ಆಚಕರೆ ಮಾಣಿ: ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯಚ ವೈದ್ಯಕೇನಾ, ಯೋಪಾಕರೋತ್ತಂ ಪ್ರವರಂ ಮುನೀನಾಂ...
  • ಅಡ್ಕತ್ತಿಮಾರುಮಾವ°: ಡಾ.ಮಹೇಶ ಣ್ಣೋ..ಶುಭಾಶಯಂಗ…
  • ಅಡ್ಕತ್ತಿಮಾರುಮಾವ°: ಅಂತೂ ಮಾಡಾವಿಂಗೆ ಎತ್ತಿದ್ದು ಗೊಂತೇ ಆಯಿದಿಲ್ಲೆ !!!!ಬಾರೀ ಲಾಯಿಕ ಆಯಿದು ಒಪ್ಪಣ್ಣೊ…
  • prashanth: sariyagi helidde vekateshanna
  • ಕುಮಾರ: ಪುತ್ತೂರಿ೦ದ ಹೆರಟು ಮಾಡಾವಿನವರೆಗೆ ವಿವರಣೆ (chronological events) ಲಾಯಿಕಾಯಿದು…ಮಿನಿಯ..
  • ಡಾ.ಕೆ.ಜಿ.ಭಟ್: ಇಪ್ಪತ್ತೈದು ವರ್ಷ ಹಿಂದೆ ಎನ್ನ ಮಾಡುವೆ ಕೂಡ ಇರುಳೆ ಆದ್ದು ಮಿನಿಯ°.ಒಂದು ಹಗಲು ಆನುದೇ ಕೆಲಸ...
  • ನೀರ್ಕಜೆ ಚಿಕ್ಕಮ್ಮ: ಡಾ . ಮಹೇಶಣ್ಣೋ, ಶುಭಾಶಯಂಗೊ ಎನ್ನ ಹೊಡೆಂದ……..
  • ಸುವರ್ಣಿನೀ: ಆನೆ ಮೊಟ್ಟೆ ಮಡುಗಿದ್ದು !!!
  • ಶ್ರೀಕೃಷ್ಣ ಶರ್ಮ. ಹಳೆಮನೆ: ಗುರು ಹಿರಿಯರ ಆಶೀರ್ವಾದಂದ ನಿನ್ನ ಸಂಶೋಧನೆಗೊ ಹೀಂಗೇ ಮುಂದುವರಿಯಲಿ. ಸಂಸ್ಕೃತಲ್ಲಿ...
  • Venkatesh: ಕಳುದ ತಿಂಗಳು ಸುಬ್ರಹ್ಮಣ್ಯಲ್ಲಿ ಉದೆಕಾಲ ಮೂರೂಮುಕ್ಕಾಲಕ್ಕೆ ಒಂದು ಮದುವೆ ಆಗಿತ್ತು.(ಅಭಯ ಗಣಪತಿ...
  • ಶ್ರೀಕೃಷ್ಣ ಶರ್ಮ. ಹಳೆಮನೆ: ಪೇಟೆಯ ಜೀವನಕ್ಕೆ ಒಗ್ಗಿ ಹೋದ ಕೂಸುಗೊ ಹಳ್ಳಿ ಜೀವನಕ್ಕೆ ಹೊಂದಿಗೊಂಬಲೆ ತಯಾರು...
  • ಶ್ರೀಶ. ಹೊಸಬೆಟ್ಟು: [ಆನೆ ಮಡಗಿದ್ದು :) ] ಆನೆ ಎಂತರ ಮಡಗಿದ್ದು :) :)
  • ಶ್ರೀಕೃಷ್ಣ ಶರ್ಮ. ಹಳೆಮನೆ: ನೆನಪಿನ ರಜ ಹಿಂದಂಗೆ ಓಡಿಸಿದೆ ದೊಡ್ಡ ಭಾವಯ್ಯ. ಇರುಳಿಂಗೆ ಮದುವೆ ಈಗ ಕೂಡಾ...
  • ಪುಟ್ಟಬಾವ ಹಾಲುಮಜಲು: ಎಂಗಳ ಪೆರ್ಲನ್ಪಾಡಿಲಿಯೂ ಕಾರಿಲಿ ಉದಿಉದಿಯಪ್ಪಗಳೇ ಹೋಗಿಗೊಂಡಿತ್ತದು ನೆನಪಾವ್ತು…!!...
  • ಪುಟ್ಟಬಾವ ಹಾಲುಮಜಲು: ಇದು ಖಂಡಿತವಾಗಿಯೂ ನೈಜ ಮೂಲಂಗಳ ಆಧರಿಸಿದ ಕಥೆ!!!! ಈ ರೀತಿಯ ಘಟನೆಗೊ ಮುಂದೆ ಆಗದ್ದಿರಲಿ...
  • ಒಪ್ಪಕ್ಕ: ಶುದ್ದಿ ಲಾಯ್ಕಾಯ್ದು…. :-) ಒಂದೊಪ್ಪ ಭಾರೀ ಲಾಯ್ಕಾಯ್ದು… ಅರ್ಥಪೂರ್ಣ… :-) ...
  • ಲೂಟಿ ಮಾಣಿ: ಇದು ಕಥೆಯಲ್ಲ ಹವ್ಯಕರ ಜೀವನ ಬಾವಯ್ಯ
  • ಒಪ್ಪಕ್ಕ: ಅಪ್ಪಪ್ಪು…. ಖಂಡಿತ ಇಕ್ಕು….. ;-)
  • Soumya: ಅಂಬಗಾಣ ಕಾಗದ ನೋಡಿದ ನೆಂಪು ಇದ್ದು.ತೆಳು ಕಾಗದ. ಎದುರು ಶಿವ-ಪಾರ್ವತಿ. ಒಳ details. ಅದರ ಮತ್ತೆ...
  • ಒಪ್ಪಕ್ಕ: ಬಟ್ಯಂಗೆ ಎಂಗಳ ಭಾಷೆ ಬತ್ತಲ್ಲದ? ಮತ್ತೆಂತಕೆ ತುಳುವಿಲಿ ಮಾತಾಡುದು?
  • ಕೊಳಚಿಪ್ಪು ಭಾವ: ಈ ಕತೆಯ ಆಶಯ ಯಾರಿಂಗೆ ಮುಟ್ಟೆಕ್ಕೋ ಅವಕ್ಕೆ ಮುಟ್ಟಿದರೆ ಅಷ್ಟೇ ಸಾಕು.
  • vishnunandana: Hengippa suddi kathage mathra seemith aadare saku.
  • ಬಟ್ಯ: ಪಂಡಿತೆರು ಪಂಡಿನ ಎನ್ನ ಮಂಡೆಗು ಪೋಪಜ್ಜಿ..
  • ಮಹೇಶ: ಆಹಾ! ಒಪ್ಪಣ್ಣ-ಜಾಲಪುಟೇ ಸಂಸ್ಕೃತ ತರಂಗಾಃ !! :)
  • ಗಣೇಶ ಮಾವ°: ವಾಸ್ತವ ಲೇಖನವೋ ಇದು ಹೇಳ್ತಾ ಹಾಂಗೆ ಅನ್ಸುತ್ತು ಎನಗೆ.. ಅಂತೂ ದೀಪ ಬೆಣಚ್ಚು ಕೊಡ್ತು ಹೇಳಿ ಆ...
  • ಗಣೇಶ ಮಾವ°: ಡಾ.ಮಹೇಶಣ್ಣ..ಅಭಿನಂದನೆಗೋ!!!!!!!! ನಿಂಗ ಸಂಶೋಧನೆ ಮಾಡಿದ ವಿಷಯ ತುಂಬಾ ಒಳ್ಳೆದಿದ್ದು..ನಿಂಗಳ...
  • ಪುಟ್ಟಬಾವ ಹಾಲುಮಜಲು: ಅನ್ಬಗಾಣ ಕಾಕತ ನೋಡಿ ಭಾರೀ ಖುಷಿ ಆತು!! ಇನೊಂದು ಸರ್ತಿ ಅಟ್ಟಲ್ಲಿ ಪರಡ್ಡಿ!!!...
  • ಬೆಣಚ್ಚಿಪ್ಪಲ್ಲಿ ಹುಡ್ಕಲೆ

    Archive for November, 2009

    9

    ಒರಕ್ಕು ತೂಗಿರೂ ಓರ್ಕುಟ್ಟು, ಒರಕ್ಕು ತೂಗದ್ರೂ ಓರ್ಕುಟ್ಟು…!

    VN:F [1.9.3_1094]
    ರೇಟೆಷ್ಟು :
    Rating: 5.0/5 (1 vote cast)
    November 27, 2009 ರಂದು 12:00 amಗೆ ಒಪ್ಪಣ್ಣ ಬರೆದ್ದು, ಇದುವರೆಗೆ 9 ಒಪ್ಪಂಗೊ.

    ಊರಿಂಗೆ ಕಂಪ್ಯೂಟರು ಬಂದದರ ಬಗ್ಗೆ, ಇಂಟರ್ನೆಟ್ಟು ಬಂದ ಬಗ್ಗೆ ಶುದ್ದಿ ಮಾತಾಡಿದ್ದು ಅದಾಗಲೇ. ಈ ಕಂಪ್ಯೂಟರು, ಇಂಟರ್ನೆಟ್ಟು, ಗೂಗುಲು ಎಲ್ಲ ಇದ್ದಲ್ದಾ ಬಾವ – ಒಂದು ನಮೂನೆ ಬಂಗಿ(ಗಾಂಜಾ) ಎಳೆತ್ತ ಹಾಂಗೆ ಅಡ. ಅಬ್ಯಾಸ ಅಪ್ಪನಾರ ’ಎಂತರ ಇದ್ದು ಬೇಕೆ ಹಾಂಗುದೇ ಅದರ್ಲಿ? ಎಬೆಕ್ಕಲೆ!’ ಹೇಳಿ ಆವುತ್ತು. ಒಂದರಿ ಅಭ್ಯಾಸ ಆದ ಮತ್ತೆ ಅದು ‘ಇಲ್ಲದ್ದೆ ಕಳೀಯ!’ ಒಪ್ಪಣ್ಣಂಗೆ ಎರಡರ ಬಗ್ಗೆಯುದೇ ಹೆಚ್ಚೆಂತ ಗೊಂತಿಲ್ಲದ್ರೂ, ಹತ್ತರಾಣೋರು ಮಾಡ್ತದು ಕಂಡು ಗೊಂತಿದ್ದಿದಾ! ಎಷ್ಟೇ ದೊಡ್ಡವ ಆಗಿರ್ಲಿ, ಎಷ್ಟೇ ಸಣ್ಣವ [...]

    10

    ‘ಕೊಡಿಮರ’ದ ಸಾಗುವಾನಿಯ ಕಡುದು ಮಾರಿದ ಶುದ್ದಿ

    VN:F [1.9.3_1094]
    ರೇಟೆಷ್ಟು :
    Rating: 5.0/5 (2 votes cast)
    November 20, 2009 ರಂದು 12:00 amಗೆ ಒಪ್ಪಣ್ಣ ಬರೆದ್ದು, ಇದುವರೆಗೆ 10 ಒಪ್ಪಂಗೊ.

    ಕೊಡಿಮರ ಗೊಂತಿದ್ದನ್ನೇ? ಗೊಂತಿಲ್ಲದ್ರೆ ಇದಾ: ನಮ್ಮ ಊರ ದೇವಸ್ಥಾನಂಗಳಲ್ಲಿ ಮುಖ್ಯದ್ವಾರ ಕಳುದು ಒಳ ಹೋಪಗ ಗೋಪುರ ಸಿಕ್ಕುತ್ತು. ಅಲ್ಲಿಂದಲೇ ಒಳದಿಕ್ಕೆ ಅಂಗಣ (ದೇವರ ಜಾಲು). ಈ ಅಂಗಣದ ಮಧ್ಯ ಬಪ್ಪದು ಗುಂಡ (ಗರ್ಭಗುಡಿ), ಅದರ ಎದುರು ನಮಸ್ಕಾರ ಮಂಟಪ. ಗರ್ಭಗುಡಿಯ ಸುತ್ತುದೇ ಸುಮಾರು ಸಣ್ಣ ಸಣ್ಣ ಕಲ್ಲುಗೊ ಇರ್ತು. ಗುಂಡದ ಒಳದಿಕ್ಕೆ ಇರ್ತ ದೇವರ ಗಣಂಗೊ ಈ ಕಲ್ಲುಗಳಲ್ಲಿ ಇರ್ತದು ಹೇಳಿ ಲೆಕ್ಕ. (ಜಾತ್ರೆದಿನ ತಂತ್ರಿಗೊ ಬಂದು – ನೇರಳೆಮರ ಸೊಪ್ಪು ಎಲ್ಲ ಹಾಕಿ- ಈ ಬಲಿಕಲ್ಲುಗೊಕ್ಕೆ [...]

    8

    ಕಾರ್ತಿಕ ಸೋಮವಾರ ಒಪ್ಪತ್ತು – ದೇಹವೇ ಮನಸಿಂಗೆ ಒಪ್ಪುತ್ತು …!

    VN:F [1.9.3_1094]
    ರೇಟೆಷ್ಟು :
    Rating: 5.0/5 (1 vote cast)
    November 13, 2009 ರಂದು 12:00 amಗೆ ಒಪ್ಪಣ್ಣ ಬರೆದ್ದು, ಇದುವರೆಗೆ 8 ಒಪ್ಪಂಗೊ.

    ಭಾರತೀಯರಿಂಗೆ ಪ್ರತಿ ದಿನವೂ ಹೊಸತ್ತು.ಒಂದೊಂದು ಕಾಲಲ್ಲಿ ಒಂದೊಂದು ಹಬ್ಬ- ಹರಿದಿನಂಗೊ. ಆಯಾ ಕಾಲಕ್ಕೆ ಆಯಾ ಗೌಜಿ, ಇದ್ದ ಹಾಂಗೇ ಅನುಬವಿಸುದು ನಮ್ಮ ವಿಶೇಷತೆ. ಕೆಲವೆಲ್ಲ ಹಬ್ಬವ, ಅದರಲ್ಲಿಪ್ಪ ಸೂಕ್ಷ್ಮ ವಿಶೇಷವ ಆಯಾ ಕಾಲಕ್ಕೇ ಒಪ್ಪಣ್ಣ ಹೇಳ್ತ ಮರಿಯಾದಿ ಇದ್ದು, ಹೇಳಿದ್ದು ಇದ್ದು ಇದರಿಂದ ಮದಲುದೇ. ಹಬ್ಬದ ಶುದ್ದಿಗೊ, ಹಳೆ ಶುದ್ದಿಗೊ ಎಲ್ಲ ಕೇಳಿ ಕೇಳಿ ಕಳಾಯಿಯ ಗೀತತ್ತೆಯ ಹಾಂಗಿಪ್ಪ ಹಳೆ ಕ್ರಮದ ಜೆನಂಗೊಕ್ಕೆ ಬೊಡಿವಲೆ ಸುರು ಆದರೂ, ಹೊಸಬ್ಬರು – ನಮ್ಮ ಹಳೆ ಕ್ರಮಂಗೊ ಗೊಂತಿಲ್ಲದ್ದ ಮಕ್ಕೊಗೆ [...]

    13

    ಹರಸುವವರ ಹಾರೈಕೆಯ ‘ಹರೇ ರಾಮ’ ….!

    VN:F [1.9.3_1094]
    ರೇಟೆಷ್ಟು :
    Rating: 5.0/5 (2 votes cast)
    November 6, 2009 ರಂದು 12:00 amಗೆ ಒಪ್ಪಣ್ಣ ಬರೆದ್ದು, ಇದುವರೆಗೆ 13 ಒಪ್ಪಂಗೊ.

    ನಮ್ಮ ಗುರುಗೊ ಓ ಮೊನ್ನೆ ಒಂದು ಆಶೀರ್ವಚನಲ್ಲಿ ಹೇಳಿದ ಮಾತುಗೊ:’ಹರಿ’ ಹೇಳಿರೆ ದೇವಲೋಕಲ್ಲಿಪ್ಪ ನಾರಾಯಣನ ಅಂಶ. ’ರಾಮ’ ಹೇಳಿರೆ ಆ ತತ್ವದ ಮಾನವತೆ. ದೇವಲೋಕಲ್ಲಿಪ್ಪ ನಾರಾಯಣನೇ ಮಾನವತ್ವದ ರೂಪ ತಾಳಿ ಅವತಾರ ಎತ್ತಿ ಶ್ರೀರಾಮ ಆಗಿ ನಮ್ಮೊಟ್ಟಿಂಗೆ ಈ ಭೂಮಿಲಿ ಇತ್ತಿದ್ದ. ಮೇಗಂದ ಭೂಲೋಕವ ನೋಡಿಗೊಂಡಿರ್ತ ದೇವತೆಗೊಕ್ಕೆ ಅವನ ಕಂಡು, ಅವನ ನಡವಳಿಕೆಯ ಕಂಡು, ಅವನಲ್ಲಿಪ್ಪ ಸಾತ್ವಿಕತೆಯ ಕಂಡು ’ಈ ಹರಿಯೇ ಆ ರಾಮ’ ಹೇಳ್ತ ತಿಳುವಳಿಕೆ ಬಂದು ದೇವತೆಗೊ ಮಾಡಿದ ಉದ್ಗಾರವೇ ’ಹರೇ ರಾಮ…!!!’ಈ ’ಹರೇ [...]