ಜ್ವರಕ್ಕೆ
January 31, 2010 ರಂದು 12:00 pmಗೆ ಬಂಡಾಡಿ ಅಜ್ಜಿ ಬರೆದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.ಆಡುಸೋಗೆ, ಅಮೃತಬಳ್ಳಿ- ನಾಕ್ನಾಕು ಎಲೆ, ತೊಳಶಿ ಒಂದು ಮುಷ್ಟಿ, ಹತ್ತು ಮೂವತ್ತು ಕಾಳು ಗೆಣಮೆಣಸು, ಶುಂಟಿ ಒಂದು ತುಂಡು, ಕಿರಾತಕಡ್ಡಿಯ ಸೊಪ್ಪುರಜ ಎಲ್ಲ ಒಟ್ಟಿಂಗೆ ಹಾಕಿ ಕೊದಿಶುದು. ಸರೀ ಅರ್ದ ಅಪ್ಪಷ್ಟು ಬತ್ತೆಕು ಅದು. ಮತ್ತೆ ಅದಕ್ಕೆ ಒಂದು ರಜ ಜೇನು ಹಾಕಿ, ದಿನಲ್ಲಿ ಮೂರ್ನಾಕು ಸರ್ತಿ ಕುಡಿಯೆಕು. ತಣುದಿದ್ದರೆ ರಜ ಬೆಶಿ ಮಾಡಿಯೇ ಕುಡಿಯೆಕು. ಸಾದಾರ್ಣದ ಜ್ವರ ಎಲ್ಲ ಗುಡ್ಡೆಹತ್ತುತ್ತು. ಓ ಮೊನ್ನೆ ರಜೆಲಿ ಬಂದಿದ್ದ ಕಜೆ ಕುಮಾರಂಗೆ ವಿಪರೀತ ಜ್ವರ. ಅಷ್ಟಪ್ಪಗ ಇದರ ಮಾಡಿಕೊಟ್ಟಿತ್ತಿದೆ. [...]




