Oppanna.com

ಕೊಡಗಿನ ಗೌರಮ್ಮ ಸ್ಮಾರಕ ಪ್ರಶಸ್ತಿ ಪ್ರದಾನ

ಬರದೋರು :   ವಿಜಯತ್ತೆ    on   08/03/2014    4 ಒಪ್ಪಂಗೊ

ಕೊಡಗಿನ ಗೌರಮ್ಮ ಸ್ಮಾರಕ ಪ್ರಶಸ್ತಿ ಪ್ರದಾನ

ಕೊಡಗಿನಗೌರಮ್ಮ ಸ್ಮಾರಕ ಪ್ರಶಸ್ತಿ ಪ್ರದಾನ  ಕಾರ್ಯಕ್ರಮ ಮೊನ್ನೆ 5/3/2014ಕ್ಕೆ ಹೊತ್ತೋಪಗ ನಮ್ಮ ಮಾಣಿಮಠದ ವಾರ್ಷಿಕೋತ್ಸವದೊಟ್ಟಿಂಗೆ ಕಳಾತು. ನಮ್ಮ ಶ್ರೀ ಸಂಸ್ಥಾನ  ಶ್ರೀಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳ ದಿವ್ಯ ಕರಕಮಲಂಗಳಿಂದ ವಿಜೇತೆಯರು ಸ್ವೀಕಾರ ಮಾಡಿಗೊಂಡವು.
ಪ್ರಥಮ:-ಶ್ರೀಮತಿ ಅನಿತಾನರೇಶ್ ಮಂಚಿ, ಹಾಂಗೂ ತೃತೀಯ ಶ್ರೀಮತಿ ಡಾ||ಲಕ್ಷ್ಮೀ  ಜಿ  ಪ್ರಸಾದ ಬೆಂಗಳೂರು [ವಾರಣಾಸಿ] ಸ್ವೀಕರಿಸಿದವು.ಆನಿತಾ ನರೇಶ್ ಮಂಚಿ- ಪ್ರಥಮ ಬಹುಮಾನ ಸ್ವೀಕಾರ
ದ್ವಿತೀಯ ವಿಜೇತೆ ಶ್ರೀಮತಿ ಉಷಾನಾರಾಯಣ ಹೆಗಡೆ  ಕಾರ್ಯಕ್ರಮಕ್ಕೆ ಬಯಿಂದವಿಲ್ಲೆ.
ಕಥಾಸ್ಪರ್ಧೆಯ ಕಾರ್ಯದರ್ಶಿ ವಿಜಯಾಸುಬ್ರಹ್ಮಣ್ಯ, ಕುಂಬಳೆ  ಕಥಾಸ್ಪರ್ಧೆ 1996 ರಲ್ಲಿ ಹುಟ್ಟಿ ಈವರೆಗೆ ನೆಡದುಬಂದ ದಾರಿಯ ಸಂಕ್ಷೇಪವಾಗಿ ಹೇಳಿದವು. ಇದಕ್ಕೆ ಸಂಬಂಧ ಪಟ್ಟಹಾಂಗೆ  ಉದಿಯಪ್ಪಗ ಹನ್ನೊಂದು ಗಂಟಗೆ ’ವರದಿಗಾರಿಕೆ ಕಾರ್ಯಾಗಾರ’ ಕಾರ್ಯಕ್ರಮ  ಶ್ರೀರಾಮಚಂದ್ರಾಪುರಮಠದ ವಿದ್ವಾನ್ ಜಗದೀಶ ಶರ್ಮ[ಧರ್ಮಭಾರತೀಸಂಪಾದಕರು],ಹಾಂಗೂ  ಶ್ರೀಯುತ ರಮೇಶ ಹೆಗಡೆ,ಗುಂಡೂಮನೆ,ಸಂಪನ್ಮೂಲ ವ್ಯಕ್ತಿಗಳಾಗಿ ಬಂದು ಚೆಂದಕೆ ನೆಡಶಿಕೊಟ್ಟವು.
ಕಥಾಸ್ಪರ್ಧೆಯ ಅಧ್ಯಕ್ಷೆ ಶ್ರೀಮತಿ ಈಶ್ವರೀ ಬೇರ್ಕಡವು ಹಾಂಗೂ  ಮುಖ್ಯ ಸದಸ್ಯೆ ಶ್ರೀಯಕ್ಕ ಕಾನಾವು ಉಪಸ್ಥಿತರಾಗಿದ್ದಿದ್ದವು, ಅಲ್ಲದ್ದೆ ಇನ್ನೊಬ್ಬ ಸದಸ್ಯೆ ಶ್ರೀಮತಿ ವಿದ್ಯಾಗೌರಿ,ವಿಜಯಸುಫಾರಿ,ಪುತ್ತೂರು,ಹಾಂಗೂ ಉಪಾಧ್ಯಕ್ಷೆ ಶ್ರೀಮತಿ ಶೀಲಾಲಕ್ಷ್ಮಿ,ವರ್ಮುಡಿ,ಕಾಸರಗೋಡು, ಜೊತೆಕಾರ್ಯದರ್ಶಿ ಕನಕವಲ್ಲೀ ಬಡಗಮೂಲೆ ,ಈ ತಂಗೆಕ್ಕೊಲ್ಲ ಇದ್ದಿದ್ದವು. 2011ರಲ್ಲಿ ದ್ವಿತೀಯ ಬಹುಮಾನ ಬಂದ ತಂಗೆ , ಕೂಳಕ್ಕೋಡ್ಲು ಪಾರ್ವತೀ ಎಮ್.ಭಟ್  ಬಂದದೂ ಸಂತೋಷಾತು.

—೦—-

 

4 thoughts on “ಕೊಡಗಿನ ಗೌರಮ್ಮ ಸ್ಮಾರಕ ಪ್ರಶಸ್ತಿ ಪ್ರದಾನ

  1. ಬಹುಮಾನಿತರಿ೦ಗೆಲ್ಲಾ ಅಭಿನ೦ದನೆಗೊ. ಹಾ೦ಗೇ ಎಲ್ಲೋರನ್ನೊ ಪ್ರೋತ್ಸಾಹಿಸುವ ವಿಜಯಕ್ಕ೦ಗೆ ಧನ್ಯವಾದ೦ಗೊ.

  2. ಕೊಡಗಿನ ಗೌರಮ್ಮಸ್ಮಾರಕ ಪ್ರಶಸ್ತಿ ನಮ್ಮ ಬೈಲಿನ ಅಕ್ಕಂದ್ರಿಂಗೆ ಸಿಕ್ಕಿದ್ದು ಹೇಳಿರೆ, ನಮ್ಮ ಬೈಲಿಂಗೇ ಸಿಕ್ಕಿದ ಹಾಂಗಾತು. ಅಭಿನಂದನೆಗೊ.

  3. ಪ್ರಶಸ್ತಿ ವಿಜೇತ ನೆರೆಕರೆಯ ಅಕ್ಕಂದ್ರಿಂಗೆ ಅಭಿನಂದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×