ಬೈಲಿಂಗೆ ಲಾಗ ಹಾಕಲೆ

ಎನ್ನ ನೆಂಪು ಮಡಿಕ್ಕೊ

ಗುಟ್ಟುಶಬ್ದ ಮರದತ್ತೋ!

ಚೋಲು - ಡಬ್ಬಲ್ ಚೋಲು

ಹಳತ್ತಿಂಗೆ ಮಡಗಿದ್ದು:

ಮಿಂಚಂಚೆಗೆ ಶುದ್ದಿ ಬರೆಕ್ಕೋ?

ಬೆಶಿ ಬೆಶಿ ಒಪ್ಪಂಗೊ..

  • ಆಚಕರೆ ಮಾಣಿ: ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯಚ ವೈದ್ಯಕೇನಾ, ಯೋಪಾಕರೋತ್ತಂ ಪ್ರವರಂ ಮುನೀನಾಂ...
  • ಅಡ್ಕತ್ತಿಮಾರುಮಾವ°: ಡಾ.ಮಹೇಶ ಣ್ಣೋ..ಶುಭಾಶಯಂಗ…
  • ಅಡ್ಕತ್ತಿಮಾರುಮಾವ°: ಅಂತೂ ಮಾಡಾವಿಂಗೆ ಎತ್ತಿದ್ದು ಗೊಂತೇ ಆಯಿದಿಲ್ಲೆ !!!!ಬಾರೀ ಲಾಯಿಕ ಆಯಿದು ಒಪ್ಪಣ್ಣೊ…
  • prashanth: sariyagi helidde vekateshanna
  • ಕುಮಾರ: ಪುತ್ತೂರಿ೦ದ ಹೆರಟು ಮಾಡಾವಿನವರೆಗೆ ವಿವರಣೆ (chronological events) ಲಾಯಿಕಾಯಿದು…ಮಿನಿಯ..
  • ಡಾ.ಕೆ.ಜಿ.ಭಟ್: ಇಪ್ಪತ್ತೈದು ವರ್ಷ ಹಿಂದೆ ಎನ್ನ ಮಾಡುವೆ ಕೂಡ ಇರುಳೆ ಆದ್ದು ಮಿನಿಯ°.ಒಂದು ಹಗಲು ಆನುದೇ ಕೆಲಸ...
  • ನೀರ್ಕಜೆ ಚಿಕ್ಕಮ್ಮ: ಡಾ . ಮಹೇಶಣ್ಣೋ, ಶುಭಾಶಯಂಗೊ ಎನ್ನ ಹೊಡೆಂದ……..
  • ಸುವರ್ಣಿನೀ: ಆನೆ ಮೊಟ್ಟೆ ಮಡುಗಿದ್ದು !!!
  • ಶ್ರೀಕೃಷ್ಣ ಶರ್ಮ. ಹಳೆಮನೆ: ಗುರು ಹಿರಿಯರ ಆಶೀರ್ವಾದಂದ ನಿನ್ನ ಸಂಶೋಧನೆಗೊ ಹೀಂಗೇ ಮುಂದುವರಿಯಲಿ. ಸಂಸ್ಕೃತಲ್ಲಿ...
  • Venkatesh: ಕಳುದ ತಿಂಗಳು ಸುಬ್ರಹ್ಮಣ್ಯಲ್ಲಿ ಉದೆಕಾಲ ಮೂರೂಮುಕ್ಕಾಲಕ್ಕೆ ಒಂದು ಮದುವೆ ಆಗಿತ್ತು.(ಅಭಯ ಗಣಪತಿ...
  • ಶ್ರೀಕೃಷ್ಣ ಶರ್ಮ. ಹಳೆಮನೆ: ಪೇಟೆಯ ಜೀವನಕ್ಕೆ ಒಗ್ಗಿ ಹೋದ ಕೂಸುಗೊ ಹಳ್ಳಿ ಜೀವನಕ್ಕೆ ಹೊಂದಿಗೊಂಬಲೆ ತಯಾರು...
  • ಶ್ರೀಶ. ಹೊಸಬೆಟ್ಟು: [ಆನೆ ಮಡಗಿದ್ದು :) ] ಆನೆ ಎಂತರ ಮಡಗಿದ್ದು :) :)
  • ಶ್ರೀಕೃಷ್ಣ ಶರ್ಮ. ಹಳೆಮನೆ: ನೆನಪಿನ ರಜ ಹಿಂದಂಗೆ ಓಡಿಸಿದೆ ದೊಡ್ಡ ಭಾವಯ್ಯ. ಇರುಳಿಂಗೆ ಮದುವೆ ಈಗ ಕೂಡಾ...
  • ಪುಟ್ಟಬಾವ ಹಾಲುಮಜಲು: ಎಂಗಳ ಪೆರ್ಲನ್ಪಾಡಿಲಿಯೂ ಕಾರಿಲಿ ಉದಿಉದಿಯಪ್ಪಗಳೇ ಹೋಗಿಗೊಂಡಿತ್ತದು ನೆನಪಾವ್ತು…!!...
  • ಪುಟ್ಟಬಾವ ಹಾಲುಮಜಲು: ಇದು ಖಂಡಿತವಾಗಿಯೂ ನೈಜ ಮೂಲಂಗಳ ಆಧರಿಸಿದ ಕಥೆ!!!! ಈ ರೀತಿಯ ಘಟನೆಗೊ ಮುಂದೆ ಆಗದ್ದಿರಲಿ...
  • ಒಪ್ಪಕ್ಕ: ಶುದ್ದಿ ಲಾಯ್ಕಾಯ್ದು…. :-) ಒಂದೊಪ್ಪ ಭಾರೀ ಲಾಯ್ಕಾಯ್ದು… ಅರ್ಥಪೂರ್ಣ… :-) ...
  • ಲೂಟಿ ಮಾಣಿ: ಇದು ಕಥೆಯಲ್ಲ ಹವ್ಯಕರ ಜೀವನ ಬಾವಯ್ಯ
  • ಒಪ್ಪಕ್ಕ: ಅಪ್ಪಪ್ಪು…. ಖಂಡಿತ ಇಕ್ಕು….. ;-)
  • Soumya: ಅಂಬಗಾಣ ಕಾಗದ ನೋಡಿದ ನೆಂಪು ಇದ್ದು.ತೆಳು ಕಾಗದ. ಎದುರು ಶಿವ-ಪಾರ್ವತಿ. ಒಳ details. ಅದರ ಮತ್ತೆ...
  • ಒಪ್ಪಕ್ಕ: ಬಟ್ಯಂಗೆ ಎಂಗಳ ಭಾಷೆ ಬತ್ತಲ್ಲದ? ಮತ್ತೆಂತಕೆ ತುಳುವಿಲಿ ಮಾತಾಡುದು?
  • ಕೊಳಚಿಪ್ಪು ಭಾವ: ಈ ಕತೆಯ ಆಶಯ ಯಾರಿಂಗೆ ಮುಟ್ಟೆಕ್ಕೋ ಅವಕ್ಕೆ ಮುಟ್ಟಿದರೆ ಅಷ್ಟೇ ಸಾಕು.
  • vishnunandana: Hengippa suddi kathage mathra seemith aadare saku.
  • ಬಟ್ಯ: ಪಂಡಿತೆರು ಪಂಡಿನ ಎನ್ನ ಮಂಡೆಗು ಪೋಪಜ್ಜಿ..
  • ಮಹೇಶ: ಆಹಾ! ಒಪ್ಪಣ್ಣ-ಜಾಲಪುಟೇ ಸಂಸ್ಕೃತ ತರಂಗಾಃ !! :)
  • ಗಣೇಶ ಮಾವ°: ವಾಸ್ತವ ಲೇಖನವೋ ಇದು ಹೇಳ್ತಾ ಹಾಂಗೆ ಅನ್ಸುತ್ತು ಎನಗೆ.. ಅಂತೂ ದೀಪ ಬೆಣಚ್ಚು ಕೊಡ್ತು ಹೇಳಿ ಆ...
  • ಗಣೇಶ ಮಾವ°: ಡಾ.ಮಹೇಶಣ್ಣ..ಅಭಿನಂದನೆಗೋ!!!!!!!! ನಿಂಗ ಸಂಶೋಧನೆ ಮಾಡಿದ ವಿಷಯ ತುಂಬಾ ಒಳ್ಳೆದಿದ್ದು..ನಿಂಗಳ...
  • ಪುಟ್ಟಬಾವ ಹಾಲುಮಜಲು: ಅನ್ಬಗಾಣ ಕಾಕತ ನೋಡಿ ಭಾರೀ ಖುಷಿ ಆತು!! ಇನೊಂದು ಸರ್ತಿ ಅಟ್ಟಲ್ಲಿ ಪರಡ್ಡಿ!!!...
  • ಬೆಣಚ್ಚಿಪ್ಪಲ್ಲಿ ಹುಡ್ಕಲೆ

    15

    ಕೃಷಿಲಿ ಗೆಲ್ಲುಲೆ ಮಾರ್ಗ ಎಂತರ?

    VN:F [1.9.3_1094]
    ರೇಟೆಷ್ಟು :
    Rating: 5.0/5 (6 votes cast)
    July 20, 2010 ರಂದು 6:42 pmಗೆ ನೀರ್ಕಜೆ ಅಪ್ಪಚ್ಚಿ ಬರೆದ್ದು, ಇದುವರೆಗೆ 15 ಒಪ್ಪಂಗೊ.

    ನವಗೆಲ್ಲ ಗೊಂತಿಪ್ಪ ಹಾಂಗೆ ಹವ್ಯಕ ಸಮುದಾಯ ಮೂಲತ: ಕೃಷಿಯನ್ನೇ ನೆಚ್ಚಿಕೊಂಡಿದ್ದಂತಹ ಸಮುದಾಯ. ಕೃಷಿ ಜೊತೆಗೆ ಕೆಲವು ಜನ ಪೌರೋಹಿತ್ಯ, ಅಡಿಗೆ, ಅಂಗಡಿ ಮುಂಗಟ್ಟು ಇತ್ಯಾದಿಗೊ ಇದ್ದರುದೆ ಕೃಷಿ ಹೇಳ್ತು ಇದೆಲ್ಲದರೊಟ್ಟಿಂಗೆ ಇದ್ದೇ ಇತ್ತು. ಇದು ಪ್ರಾಕಿಲಿ ಇದ್ದ ವ್ಯವಸ್ಥೆ, ಈಗ ಈ ಪರಿಸ್ಥಿತಿ ಇಲ್ಲೆ. ಈ ನಿಟ್ಟಿಲಿ ಎನಗೆ ಕೆಲವು ವಿಷಯಂಗಳ ಹೇಳೆಕ್ಕು ಹೇಳಿ ಅನ್ಸಿತ್ತು. ಕೃಷಿ ಪರಿಸ್ಥಿತಿ ಎಂತಕ್ಕೆ ಈಗ ಹಾಳಾಯಿದು ಹೇಳಿ ಎಲ್ಲರಿಂಗೂ ಗೊಂತಿದ್ದು. ಅದನ್ನೇ ಪುನಾ ಪುನಾ ಹೇಳಿ ನಿಂಗಳ ತಲೆ ತಿಂತಿಲ್ಲೆ. [...]

    5

    ದಾರಿ ತಪ್ಪುಸದ್ದ ವಾತಾವರಣ!!

    VN:F [1.9.3_1094]
    ರೇಟೆಷ್ಟು :
    Rating: 5.0/5 (2 votes cast)
    March 8, 2010 ರಂದು 11:11 amಗೆ ಡಾಮಹೇಶಣ್ಣ ಬರೆದ್ದು, ಇದುವರೆಗೆ 5 ಒಪ್ಪಂಗೊ.
    ದಾರಿ ತಪ್ಪುಸದ್ದ ವಾತಾವರಣ!!

    ಸಮಾಜಲ್ಲಿ ತುಂಬಾ ವಿಷಯಂಗೊ ಇರ್ತು. ಒಳ್ಳೇದೂ ಇದ್ದು, ಕೆಟ್ಟದ್ದುದೆ ಇದ್ದು. ಒಳ್ಳೆದರ ನೋಡಿ ನಮ್ಮದಾಗಿಸಿಕೊಳ್ಳದ್ದರೆ ನವಗೆ ನಷ್ಟ, ಕೆಟ್ಟದರ ನೋಡಿ ಅದರೊಟ್ಟಿಂಗೆ ನಾವು ಹೋದರೆ ಎಲ್ಲೋರಿಂಗು ಕಷ್ಟ. ಆದ ಕಾರಣ ಒಳ್ಳೆದರ ತೆಕ್ಕೊಳ್ಳೆಕು, ಬೇಡದ್ದರ ಬಿಡೆಕು ಹೇಳಿ ಹೇಳುದರ ನಾವು ಕೇಳ್ತು ಯಾವಾಗಳುದೆ. ಆದರೆ ಯಾವುದು ಒಳ್ಳೇದು, ಯಾವುದು ಬೇಡದ್ದು, ಎಂತ ಮಾಡ್ಳಕ್ಕು, ಮಾಡ್ಲಾಗ ಹೇಳಿ ವಿವೇಕ ಬಪ್ಪದು ಒಂದು ಹಂತದ ಪ್ರಾಯವೋ ತಿಳುವಳಿಕೆಯೋ ಬಂದ ಮತ್ತೆಯೇ, ಅಲ್ಲದ? ಮಕ್ಕೊಗೆ ಆ ಸಾಮರ್ಥ್ಯ ಇರ್ತಿಲ್ಲೆನ್ನೆ? ಹಾಂಗಾರೆ ಸಣ್ಣಾಗಿಪ್ಪಗ [...]

    2

    ಸಂಸ್ಕೃತಕ್ಕೆ ರಾಜಮರ್ಯಾದೆ !

    VN:F [1.9.3_1094]
    ರೇಟೆಷ್ಟು :
    Rating: 4.6/5 (5 votes cast)
    February 22, 2010 ರಂದು 8:00 amಗೆ ಡಾಮಹೇಶಣ್ಣ ಬರೆದ್ದು, ಇದುವರೆಗೆ 2 ಒಪ್ಪಂಗೊ.

    ಖುಷಿ ಅಪ್ಪ ಒಂದು ಶುದ್ದಿ ಇದ್ದು. ನಮ್ಮ ಸಂಸ್ಕೃತ ಭಾಷೆಯ ದ್ವಿತೀಯ ರಾಜಭಾಷೆ (second official language) ಹೇಳಿ ಉತ್ತರಾಖಂಡದ ಸರಕಾರ ಘೋಷಣೆ ಮಾಡಿದ್ದಡ. ಇದು ನವಗೆಲ್ಲ ಒಂದು ಸಂತೋಷದ ವಿಚಾರ ಅಲ್ಲದ? ಹಾಂಗಾರೆ ನಮ್ಮ ಸಂತೋಷವ ಆ ರಾಜ್ಯದ ಮುಖ್ಯಮಂತ್ರಿಗೆ ನಾವು ತಿಳುಶುವº, ಆಗದೋ? ಒಂದು ಕಾಗದ ಬರದರೆ ಮುಖ್ಯಮಂತ್ರಿಗುದೆ ಅನುಸುಗು, ಒಳ್ಳೆ ಕೆಲಸ ಮಾಡಿರೆ ಗುರುತುಸುವವು ಇದ್ದವು, ಅಭಿನಂದನೆ ಮಾಡುವವು ಇದ್ದವು ಹೇಳಿ. विद्युत्-पत्रम् : cm-uk@nic.in, nishankramesh@gmail.com ಪತ್ರವ ನಿಂಗಳ ಆಫೀಸಿನ ಎಡ್ರೆಸಿಂದ [...]

    2

    ಕಾಟು ಪ್ರಾಣಿಗಳ ವಿಚಾರ: ಓಡುಸುವದು ಹೇಂಗೆ?!

    VN:F [1.9.3_1094]
    ರೇಟೆಷ್ಟು :
    Rating: 5.0/5 (1 vote cast)
    February 12, 2010 ರಂದು 10:00 amಗೆ ಡಾಮಹೇಶಣ್ಣ ಬರೆದ್ದು, ಇದುವರೆಗೆ 2 ಒಪ್ಪಂಗೊ.

    ಪಾಂಡವರು ವನವಾಸಲ್ಲಿಪ್ಪಗ, ಅರ್ಜುನಂಗೆ ಶಿವನ ಮೆಚ್ಚುಸಿ ಪಾಶುಪತ ಅಸ್ತ್ರ [ಪಶುಪತಿ (ಶಿವ) ಕೊಡುವ ಅಸ್ತ್ರ] ಕೇಳೆಕು ಹೇಳಿ ಆತಡ.
    ಹಾಂಗೆ ಹಿಮಾಲಯದ ತಪ್ಪಲಿಲ್ಲಿ ತಪಸ್ಸು ಮಾಡಿಯೊಂಡಿಪ್ಪಗ ಒಂದು ಕಾಡು ಹಂದಿಯ ಅಟ್ಟಿಸಿಯೊಂಡು ಬಂದ ಕಿರಾತನ ಹತ್ರೆ ಅರ್ಜುನ ಯುದ್ಧ ಮಾಡ್ತ°.

    ಕಿರಾತನ ವೇಷಲ್ಲಿ ಬಂದದು ಬೇರೆ ಆರೋ ಅಲ್ಲ ಸಾಕ್ಷಾತ್ ಶಿವ ದೇವರೇ ಅಡ. ಅರ್ಜುನನ ಶೌರ್ಯಕ್ಕೆ ಮೆಚ್ಚಿ ಶಿವ°, ಅವಂಗೆ ಅಸ್ತ್ರ ಕೊಡುವದು ಹೇಳಿ ಒಂದು ಕತೆ.
    ಈ ಕತೆ ಗೊಂತಿಪ್ಪ ಒಬ್ಬ ಭಕ್ತಂಗೆ ಕಿರಾತನ ರೂಪಲ್ಲಿಪ್ಪ ಶಿವನತ್ರೆ ಪ್ರಾರ್ಥನೆ ಮಾಡುವ° ಹೇಳಿ ಕಂಡತ್ತು.

    3

    `ಒಪ್ಪ’ದ ಒಪ್ಪಂದ..!

    VN:F [1.9.3_1094]
    ರೇಟೆಷ್ಟು :
    Rating: 5.0/5 (1 vote cast)
    January 19, 2010 ರಂದು 8:00 amಗೆ ಡಾಮಹೇಶಣ್ಣ ಬರೆದ್ದು, ಇದುವರೆಗೆ 3 ಒಪ್ಪಂಗೊ.
    `ಒಪ್ಪ’ದ ಒಪ್ಪಂದ..!

    ಒಪ್ಪಂದ ಅಪ್ಪದು ಒಪ್ಪಂದ,
    ಒಪ್ಪದ್ದ ಅರ್ಗೆಂಟಿಂಗೆ ಎಗ್ರಿಮೆಂಟು…!

    “ಮಹತ್ವ”ದ ಮಾತುಗೊ…!

    VN:F [1.9.3_1094]
    ರೇಟೆಷ್ಟು :
    Rating: 0.0/5 (0 votes cast)
    January 12, 2010 ರಂದು 6:01 amಗೆ ಡಾಮಹೇಶಣ್ಣ ಬರೆದ್ದು, ಇದುವರೆಗೆ ಒಂದೇ ಒಪ್ಪ.

    ಆನು ಮಹೇಶ. ಭಾರತಲ್ಲಿ ಆದ ವಿಜ್ಞಾನದ ಬೆಳವಣಿಗೆ ಯ ಬಗ್ಗೆ ತಿಳಿವಲೆ ಪ್ರಯತ್ನ ಮಾಡ್ತಾ ಇದ್ದೆ.
    ಕೆಲವು ಸರ್ತಿ ಸುಮ್ಮನೆ ಕೂದೊಂಡು ಯೋಚನೆ ಮಾಡಿರೆ ವಿಷಯ ತಿಳಿತ್ತು.
    ಒಂದೊಂದರಿ ಯೋಜನೆ ಮಾಡೆಕಾವುತ್ತು, ಪ್ರವಾಸವೂ ಮಾಡೆಕಾವುತ್ತು ಅಲ್ಲದ? ಅಷ್ಟೇ ಅಲ್ಲ, ಮಾತಾಡೆಕಾವುತ್ತುದೆ.
    ಎನಗೆ ಗೊಂತಾದ್ದರಲ್ಲಿ ‘ಮಹತ್ವ’ದ್ದೆಂತಾರು ಇದ್ದರೆ ನಿಂಗೊಗೆ ಗೊಂತಿರಲಿ ಅಲ್ಲದ?
    ಅಷ್ಟಪ್ಪಗ ನಿಂಗಳುದೆ ಎಂತಾರು ಗೊಂತಾದರೆ ಹೇಳಿಕ್ಕಿ…