Oppanna.com

“ಉರಿತ್ತ ಹುಣ್ಣಿಂಗೆ ಉಪ್ಪು ಹಾಕಿದಾಂಗೆ”-(ಹವ್ಯಕ ನುಡಿಗಟ್ಟು-೧೦೭)

ಬರದೋರು :   ವಿಜಯತ್ತೆ    on   24/02/2018    0 ಒಪ್ಪಂಗೊ

“ಉರಿತ್ತ ಹುಣ್ಣಿಂಗೆ ಉಪ್ಪು ಹಾಕಿದಾಂಗೆ”-(ಹವ್ಯಕ ನುಡಿಗಟ್ಟು-107)replica watches UK

“ನೀನು ಉರಿತ್ತ ಹುಣ್ಣಿಂಗೆ ಉಪ್ಪಾಕಿದಾಂಗೆ ಮಾತಾಡೆಡ ಅದರತ್ರೆ!”.  ಒಂದಿನ ಅಜ್ಜಿ ಆರತ್ರೋ ಹೇಳುದು ಕೇಳಿತ್ತು.ಎಂತಕೆ ಹಾಂಗೆ ಹೇಳುದು!. ಏವ ವಿಷಯಕ್ಕೆ!!. ಎನ ಕುತೂಹಲ ಹುಟ್ಟಿತ್ತು. ಅಜ್ಜಿ ಮಾತ್ರ ಇಪ್ಪಾಗ ಕೇಳಿದೆ.

“ಆಚಮನೆ ಚುಬ್ಬಿಯ ಮಾಣಿ ತೀರಿಹೋದ ಶುದ್ದಿಯ ನಿನ್ನ ಅತ್ತೆ ಕೇಳುತ್ತದ ಅದರತ್ರೇ; ಓಪಾಸು ,ಓಪಾಸು ಅದರತ್ರೆ ಕೇಳ್ಲಾಗ. ಅದು ರಜಾ ಹಳತ್ತಾಗಲಿ. ಅದ್ರಷ್ಟಕೇ ಆ ಬೇಗೆ ಕಮ್ಮಿಯಾಗಲಿ. ಈಗ ಅದರ ಮನಸ್ಸಿಲ್ಲಿ ಅದು ಉರಿತ್ತ ಹುಣ್ಣು!.ಆ ಹುಣ್ಣು ರಜಾ ಮಾಸೆಕ್ಕು. ಅದುವೇ ಆಗಿ ಆ ಶುದ್ದಿ ತೆಗದರೆ ಅದಕ್ಕೆ ಸಮದಾನ ಮಾಡ್ಳಡ್ಡಿ ಇಲ್ಲೆ. ನಾವೇ ಆಗಿ ಅದರ ಕೆಣಕ್ಕಿ ಕೆರಳುಸಲಾಗ.ಹಸಿ ಹುಣ್ಣಿಂಗೆ  ಉಪ್ಪು ಉದುರುಸಿರೆ; ಅದು ಮತ್ತೂ ಹೆಚ್ಚೆಚ್ಚು ಉರಿವದು” ಹೇಳಿದವು ಅಜ್ಜಿ.

ಒಳ್ಳೆಯ ಎಚ್ಚರಿಕೆ ಮಾತಿದೂಳಿ ಕಂಡತ್ತೆನಗೆ.

—–೦——

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×