ಬೈಲಿನ ಓದುಗರಿಂಗೆ ಆತ್ಮೀಯ ವಂದನೆಗೊ.
ಶ್ರೀಮತಿ ಪ್ರಸನ್ನಾ ವಿ ಚೆಕ್ಕೆಮನೆ ಇವು ಬರದು ಇಲ್ಲಿ ಪ್ರಕಟ ಆವ್ತಾ ಇಪ್ಪ “ಸ್ವಯಂವರ” ಕಾದಂಬರಿಯ ನಿಂಗೊ ಎಲ್ಲರೂ ಓದುತ್ತಾ ಇದ್ದೀರಿ, ಹಾಂಗೇ ಒಳ್ಳೆಯ ಅಬಿಪ್ರಾಯಂಗಳ ಇಲ್ಲಿ ಹಂಚುತ್ತಾ ಇದ್ದೀರಿ. ವೈಯಕ್ತಿಕವಾಗಿ ಅವಕ್ಕೆಯೂ ನಿಂಗಳ ಅಭಿಪ್ರಾಯವ ತಿಳುಶುತ್ತಾ ಅವರ ಬರವಣಿಗೆಗೆ ಪ್ರೋತ್ಸಾಹ ಕೊಡ್ತಾ ಇದ್ದೀರಿ ಹೇಳುವದು ಸಂತೋಷದ ವಿಶಯ.
ಪ್ರತಿಯೊಂದು ಕಂತು ಅಂತ್ಯ ಅಪ್ಪಗ ಒಂದು ಕುತೂಹಲ ಘಟ್ಟಲ್ಲಿ ತಂದು ನಿಲ್ಲುಸುವ ಅವರ ಕಥಾ ನಿರೂಪಣೆಯ ಶೈಲಿ ವ್ಶಿಷ್ಟವಾದ್ದದು.
ಕತೆಲಿ ಮುಂದೆ ಎಂತ ಆವ್ತು, ಸುಖಾಂತ್ಯಲ್ಲಿ ಮುಗಿತ್ತೋ, ಸುದೀಪ ಆರ ಮದುವೆ ಆವ್ತ, ಸುಶೀಲ ಎಂತ ಮಾಡ್ತಾ ಇದ್ದು, ಅದರ ಮಕ್ಕೊ ಎಂತ ಮಾಡ್ತಾ ಇದ್ದವು ಇತ್ಯಾದಿ ಕುತೂಹಲಂಗೊಕ್ಕೆ ಒಂದು ಅಂತ್ಯ ಇನುಕೆಲವೇ ದಿನಂಗಳಲ್ಲಿ ಗೊಂತಕ್ಕು ಹೇಳಿ ಅವು ತಿಳುಶಿದ್ದವು.
ಕತೆಯ ಓದುತ್ತಾ ನಿಂಗಳ ಅಬಿಪ್ರಾಯಂಗಳ ತಿಳುಶಿ ಅವಕ್ಕೆ ಪ್ರೋತ್ಸಾಹ ಕೊಟ್ಟು, ಇನ್ನಷ್ಟು ಕತೆಗೊ ಅವರಿಂದ ನಿರೂಪಣೆ ಆಗಲಿ ಹೇಳಿ ಹಾರೈಸುವೊ°
ಶ್ರೀಕೃಷ್ಣ ಶರ್ಮ ಹಳೆಮನೆ
ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ!
ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು..
ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! 😉
ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು.
ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು.
ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ!
ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು!
ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು.
ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು.ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು.
ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು.
ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.
Latest posts by ಶರ್ಮಪ್ಪಚ್ಚಿ
(see all)
ಪ್ರಸನ್ನಕ್ಕ ಬರದ ಸ್ವಯಂವರ ಹವ್ಯಕ ಧಾರಾವಾಹಿಯ ಪ್ರತಿವಾರವೂ ಕಾದುಕೂದು ಬಹಳ ಕುತೂಹಲಲ್ಲಿ ಓದೆಂಡಿದ್ದವರಲ್ಲಿ ಆನೂ ಒಬ್ಬ. ಪ್ರತಿ ಕಂತಿಲ್ಲಿಯುದೆ ಮುಂದೆ ಎಂತ ಆವ್ತು ಎಂತ ಅವ್ತು ಹೇಳುವ ಕುತೂಹಲ ಹುಟ್ಟುಸಿದ ಕತೆ. ಈಗಾಣ ಕೆಲವು ಕೂಸುಗಳ ಮನಸ್ಥಿತಿಗೆ ಕನ್ನಾಟಿ ಹಿಡುದ ಕತೆ. ಒಳ್ಳೆಸಂದೇಶ ಕೊಟ್ಡ ಕತೆ. ಓದದ್ದವು ಎಲ್ಲೋರೂ ಓದೆಕಾದ ಕತೆ. ಕೊನೆಯ ಕಂತಿನ ನಿರೀಕ್ಷೆಲಿ ಇದ್ದೆ.
Shubha haraike @ prasanna chekkemane… Vishista reetili pada prayoga madi odugara manaseladdi. Heenge innu hechechu havyaka kathe kadambari rachisi namma baasheya olishekkuli enna manavi. Swayamvara kaadambari olle reethili moodi baindu.. kathege ondu adbhuta sukaantya kodtili nambida ningala abhimaani.. 🙏