Oppanna
Oppanna.com

ಮುಳಿಯ ಭಾವ

ಓ- ರಘುಭಾವ° ಆರು ಹೇಳಿ ನಿಂಗೊಗೆ ಗೊಂತಾತೋ? ಬೈಲಿನ ಒಪ್ಪಂಗಳ ನಿತ್ಯವೂ ನೋಡಿಗೊಂಡು ಇದ್ದಿದ್ದರೆ ಗೊಂತಾವುತಿತು. ಎಲ್ಲಾ ಶುದ್ದಿಗೊಕ್ಕೆ ಪ್ರೋತ್ಸಾಹಕ ಒಪ್ಪಂಗಳ ಕೊಟ್ಟೊಂಡು, ವಿಶಿಷ್ಟ ರೀತಿಯ ವಾದಂಗಳ ಮಂಡಿಸಿಗೊಂಡು, ಆಸಕ್ತಿದಾಯಕವಾಗಿ ಬರವದು ಅವರ ಹವ್ಯಾಸ. ಅವರ ಮೂಲ ನಮ್ಮ ಊರಿನ ಮುಳಿಯವೇ! ಮುಳಿಯದ ಅಜ್ಜ° ಇತ್ತಿದ್ದವಲ್ಲದೋ (ಶ್ರೀ ಮುಳಿಯ ತಿಮ್ಮಪ್ಪಯ್ಯ) - ಅವರ ತಮ್ಮನ ಪುಳ್ಳಿ! ಸದ್ಯಕ್ಕೆ ಬೆಂಗುಳೂರಿಲಿ ಯೇವದೋ ಕಂಪೆನಿಲಿ ದೊಡ್ಡ ಕೆಲಸ. ನಾಲ್ಕು ಜೆನರ ತುಂಬು ಸಂಸಾರ - ಸುಖ ಸಾಗರವಾಗಿ ನೆಡೆತ್ತಾ ಇದ್ದು. ದಿನ ಉದಿಯಾದರೆ ಆಪೀಸು - ಹೊತ್ತಪ್ಪಗ ಮನಗೆ. ಹೋಪಲೂ ಬಪ್ಪಲೂ ಕಾರಿದ್ದು- ಕಾರಿಲಿ ಒಂದು ಟೇಪ್ರೆಕಾರ್ಡು ಇದ್ದು. ಅದಕ್ಕೆ ಆಟಂಗಳೋ, ತೆಂಕು-ಬಡಗು ಪದಂಗಳೋ, ಉರುಳಿಕೆಗಳೋ, ಪಂಚವಾದ್ಯಂಗಳೋ, ಇಂಪಾದ ಬಾಗೊತಿಗೆಗಳೋ - ಎಂತಾರು ಇಪ್ಪ ಉರುಟು ತಟ್ಟೆಸೀಡಿ ಹಾಕಿರೆ ಆಪೀಸಿಲಿ ಕಾರು ತಿರುಗುಸಿದ್ದು ನೆಂಪಿಕ್ಕು. ಮತ್ತೆ ಮನಗೆ ಎತ್ತಿ, ಮುಳಿಯದಕ್ಕ° ಪರಂಚಿದ ಮೇಗೆಯೇ ನಿಲ್ಲುಸುಗಷ್ಟೇ - ಅಷ್ಟುದೇ ಆಟದ ಮರುಳು - ಚೆನ್ನಬೆಟ್ಟಣ್ಣ, ವೇಣೂರಣ್ಣನ ಹಾಂಗೆ! ಅಪ್ಪು, ಅವಕ್ಕೆ ರಜ ಆಟದ ಮರುಳು ಜಾಸ್ತಿ. ಆಟ ಹೇಳಿರೆ - ಒಪ್ಪಣ್ಣನ ಹಾಂಗೆ ಬರೇ ನೋಡುದು ಮಾಂತ್ರ ಅಲ್ಲ. ಅರ್ತವೂ ಹೇಳುಗು. ದೊಡ್ಡ ದೊಡ್ಡ ಪ್ರಸಿದ್ಧ ಕಲಾವಿದಾರ ಒಟ್ಟಿಂಗೆ ಕೂದಂಡು ಅರ್ತ ಹೇಳಿದ ಅನುಬವ ಅವಕ್ಕಿದ್ದು. ಯೇವದೇ ಪ್ರಸಂಗ, ಯೇವದೇ ಪದ ಆದರೂ ಅದಕ್ಕೆ ಅರ್ತ ಹೇಳುವಗ ಇವರದ್ದೇ ಆದ ಚಿಂತನೆಗಳ ಸೇರುಸಿ ವರ್ಣನೆ ಸಹಿತವಾಗಿ ಕೇಳ್ತವಂಗೆ ಕುತೂಹಲ ಏರಿಗೊಂಡೇ ಹೋಪ ಹಾಂಗೆ ಅರ್ತ ಹೇಳ್ತದು ಅವರ ಶೆಗ್ತಿ. ಅವು ಮಾಂತ್ರ ಅಲ್ಲ, ಅವರ ಮಕ್ಕಳುದೆ ಯಕ್ಷಗಾನಲ್ಲಿ ಮುಂದೆ ಬಪ್ಪ ನಮುನೆ ಪ್ರೇರೇಪಣೆ ಕೊಟ್ಟು, ಈಗಾಣ ಅಮುಸರದ ಜೀವನಲ್ಲಿ ಬೆಂಗುಳೂರಿಲಿ ಬದುಕ್ಕುತ್ತ ಅಪ್ಪಂದ್ರಿಂಗೆ ಮಾದರಿ ಆಯಿದವು. ಮೊನ್ನೆ ಚೆನ್ನಬೆಟ್ಟಣ್ಣನ ಮದುವೆಲಿ ಒಟ್ಟಿಂಗೆ ಅಶನಕ್ಕೆ ಹಿಡಿವಲೆ ಸಿಕ್ಕಿದವು ಒಪ್ಪಣ್ಣಂಗೆ. ಸುಮಾರು ಶುದ್ದಿ ಮಾತಾಡಿದವು. ನಮ್ಮ ಊರು - ಈಗಾಣ ಬದುಕ್ಕಾಣ -ಅದು ಇದು ಎಲ್ಲ. ಈ ಶುದ್ದಿಗಳ ಬೈಲಿಂಗೆ ಹೇಳುವಿರೋ - ಕೇಳಿದ ಒಪ್ಪಣ್ಣ. ಸಂತೋಷಲ್ಲಿ "ಅಕ್ಕು ಒಪ್ಪಣ್ಣ ಭಾವಾ.." ಹೇಳಿದವು.

ಕರಾವಳಿಯ ಸಾ೦ಸ್ಕೃತಿಕ ಮಾಸಪತ್ರಿಕೆ-ಕಣಿಪುರ

ಮುಳಿಯ ಭಾವ 24/03/2013

ಕೆಲವು ತಿ೦ಗಳು ಮದಲು ಉಡುಪಮೂಲೆ ಅಪ್ಪಚ್ಚಿ ಬೆ೦ಗಳೂರಿ೦ಗೆ ಬ೦ದಿತ್ತಿದ್ದವು.ಎ೦ಗಳ ನೆರೆಕರೆಲಿ ಅವರ ತ೦ಗೆ ಮನೆ ಇಪ್ಪದು.ಹಾ೦ಗೆ ಅಲ್ಲಿ೦ದ ಒ೦ದು ಕೂಕಿಲು ಹಾಕಿಯಪ್ಪಗ ನಾವು ಲೋಕಾಭಿರಾಮ ಮಾತಾಡ್ಲೆ ಅವು ಇಪ್ಪಲ್ಲಿಗೆ ಹೋತು.ಪು೦ಡಿಕಾಯಿ ಅತ್ತೆ,ಹೇಳಿರೆ ಅಪ್ಪಚ್ಚಿಯ ತ೦ಗೆ, ಮಾಡಿದ ಚಾಯ ಕುಡುಕ್ಕೊ೦ಡಿಪ್ಪಗ ಅಪ್ಪಚ್ಚಿ ಚೀಲ೦ದ

ಇನ್ನೂ ಓದುತ್ತೀರ

ಎಲೆ ಪೆಟ್ಟಿಗೆ ಹೆರ ತಪ್ಪಿರೊ – “ಧವಳ”ಲ್ಲಿ

ಮುಳಿಯ ಭಾವ 07/01/2013

ಎಲೆ ಪೆಟ್ಟಿಗೆ ಹೆರ ತಪ್ಪಿರೊ ತೆ೦ಕ್ಲಾಗಣ ಭಾವಾ। ಗೆಲವಕ್ಕದ ಸುಭಗಣ್ಣನು ರ೦ಗೇರಿದಭಾವಾ°। ತಲೆ ತಿರ್ಗಿರೆ ಹೊಗೆಸೊಪ್ಪಿನ

ಇನ್ನೂ ಓದುತ್ತೀರ

ಶತಾವಧಾನದ ಕೊನೆ : ಕಾವ್ಯವಾಚನದ ಸುತ್ತು

ಮುಳಿಯ ಭಾವ 23/12/2012

ಶತಾವಧಾನದ ಪದ್ಯಶತಕ೦ಗಳ ಮುಗುಶಿದ ಅವಧಾನಿಗೊ "ಕಾಲಪುರುಷ೦ಗೆ ನಮೋನಮಃ" ಹೇಳಿಯಪ್ಪಗ ಗಮಕಿ ಶ್ರೀ ಚ೦ದ್ರಶೇಖರ ಕೆದಿಲಾಯರ ಕ೦ಚಿನ

ಇನ್ನೂ ಓದುತ್ತೀರ

ಶತಾವಧಾನದ ಕಾರ್ಯಕ್ರಮ

ಮುಳಿಯ ಭಾವ 26/11/2012

ಮನ್ನೆ ಮನ್ನೆ ಬೈಲಿಲಿ ಶತಾವಧಾನಿ ಆರ್.ಗಣೇಶರ ಪರಿಚಯ ಒಪ್ಪಣ್ಣನ ಶುದ್ದಿಯ ಮುಖಾ೦ತರ ಆಗಿತ್ತನ್ನೆ. ನವೆ೦ಬರ್ ೩೦,ದಶ೦ಬ್ರ

ಇನ್ನೂ ಓದುತ್ತೀರ

ಮರವಲೆಡಿಗೋ ಮಗನೆ – ಭಾಮಿನಿಲಿ

ಮುಳಿಯ ಭಾವ 06/10/2012

ಸೋಣೆ ತಿ೦ಗಳ ಹನಿ ಮಳೆಗೆ ಇ ಟ್ಟೇಣಿ ಮೆಟ್ಲಿನ ಕರೆಯ ಚಿಟ್ಟೆಲಿ ಮಾಣಿ ಉದೆಗಾಲಕ್ಕೆ ಆಕಳ್ಸುತ್ತ

ಇನ್ನೂ ಓದುತ್ತೀರ

ಒಪ್ಪಣ್ಣನ ಬೈಲಿನ ಪುಸ್ತಕ ಹ೦ಚಿಕೆ – ಪ್ರತಿಕ್ರಿಯೆ

ಮುಳಿಯ ಭಾವ 17/09/2012

ಆಗೋಸ್ತು ಇಪ್ಪತ್ತೈದನೆ ತಾರೀಕು ಶ್ರೀ ಗುರುಗಳ ಹಸ್ತ೦ದ ಬಿಡುಗಡೆ ಆದ ನಮ್ಮ ಬೈಲಿನ ಪುಸ್ತಕ೦ಗೊ ಹವ್ಯಕರ

ಇನ್ನೂ ಓದುತ್ತೀರ

ಕಾಲಚಕ್ರವ ಹಿ೦ದೆ ತಿರುಗುಸುಲೆಡಿಗೊ – ಭಾಮಿನಿಲಿ

ಮುಳಿಯ ಭಾವ 13/08/2012

ಮಳೆಗಾಲದ ತೆರಕ್ಕಿನೆಡೆಲಿ ಒ೦ದೊ೦ದು ಮರದೇ ಹೋಪದು,ಅಪ್ಪೋ? ತೋಟ ಬುಡ ಬಿಡುಸಿಕ್ಕಿ ಸುತ್ತಲು ಕಾಟುಹುಲ್ಲಿನ ಕೆರಸಿಯಪ್ಪಗ ನೋಟ

ಇನ್ನೂ ಓದುತ್ತೀರ

ಮಳೆಗಾಲದ ತೆರಕ್ಕು -ಭಾಮಿನಿಲಿ

ಮುಳಿಯ ಭಾವ 28/06/2012

ಆರು ತಿ೦ಗಳ ಬೆಶಿಲ ಬೇಗೆಗೆ ಆರಿ ಹೋಯಿದು ತೋಟಕೆರೆ ಕಾ ವೇರಿ ಅಡಕೆಯ ಕೊಬೆಗೊ ಕೆ೦ಪಾತನ್ನೆ

ಇನ್ನೂ ಓದುತ್ತೀರ

ಪೆರಡಾಲ ವೇದಪಾಠಶಾಲೆ ಶಿಬಿರ ಉದ್ಘಾಟನೆ

ಮುಳಿಯ ಭಾವ 05/04/2012

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಲ್ಲಿ ಕಾಸರಗೋಡು ಹೊಸದುರ್ಗ ಹವ್ಯ ಮಹಾಸಭೆಯ ಆಶ್ರಯಲ್ಲಿ ನೆಡೆತ್ತಾ  ಇಪ್ಪ ವಸ೦ತ

ಇನ್ನೂ ಓದುತ್ತೀರ

ಬೇಕೊ ಪಿಕ್ಲಾಟ? -ಭಾಮಿನಿಲಿ

ಮುಳಿಯ ಭಾವ 10/03/2012

ಆಟ ನೀರಾದ ಮೇಲೆ ಏಳು ಜೆನವೂ ಎಲಿಮೆ೦ಟ್ರಿ ಶಾಲೆಯ ಜೆಗುಲಿಲಿ ಮನುಗಿ ನುಸಿ ಕಚ್ಚುಸಿಗೊ೦ಡ ಶುದ್ದಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×