Oppanna.com

ಆಯುರ್ವೇದ ಚಿಕಿತ್ಸಾ ಶಿಬಿರ

ಬರದೋರು :   ಪೆಂಗಣ್ಣ°    on   19/02/2011    2 ಒಪ್ಪಂಗೊ

ಪೆಂಗಣ್ಣ°

ಅಮೃತಭಾರತೀ ಗವ್ಯ ಚಿಕಿತ್ಸಾಲಯ ಗಿರಿನಗರ ಮತ್ತು ಶ್ರೀಗಿರಿನಗರ ವಲಯ ಪರಿಶತ್ತು ಸೇರಿಯೊಂಡ ಬೆಂಗಳೂರಿನ ಗಿರಿನಗರ ಶ್ರೀರಾಮಶ್ರಮಲ್ಲಿ ಆಯುರ್ವೇದ ಚಿಕಿತ್ಸಾ ಶಿಬಿರದ ಏರ್ಪಾಟು ಮಾಡಿದ್ದವು ನಾಳಂಗೆ.
ಬೈಲಿನ ಓದುತ್ತ ಡಾಗುಟ್ರಕ್ಕೋ ಹಾಂಗೆ ಅವಶ್ಯಪಟ್ಟ ಎಲ್ಲೋರು ಭಾಗವಹಿಸುಲಕ್ಕು.

ಜಾಗೆ: ಶ್ರೀರಾಮಶ್ರಮ, ಗಿರಿನಗರ ಬೆಂಗಳೂರು
ತಾರೀಕು: 20-02-2011
ಸಮೆಯ: ಬೆಳಗ್ಗೆ 9:30ರಿಂದ ಮಧ್ಯಾಹ್ನ 1:00 ಗಂಟೆವರೆಗೆ.

ವಿವರಕ್ಕೆ ಎಡಪ್ಪಾಡಿ ಭಾವ ಕಳುಸಿದ ಕರಪತ್ರವ ಇಲ್ಲಿ ನೇಲುಸಿದ್ದೆ.

2 thoughts on “ಆಯುರ್ವೇದ ಚಿಕಿತ್ಸಾ ಶಿಬಿರ

  1. ಹೋದವು ಅದು ಇದ್ದತ್ತು. ಇದು ಇದ್ದತ್ತಿಲ್ಲೇ. ಇದು ಇರೆಕ್ಕಾತು ಹೇಳಿ ಹೇಳದ್ದೆ ಕೂದರೆ ಸರಿ.!

  2. ಹೇಳಿಕೆ ಸಿಕ್ಕಿತ್ತು.
    ಶಿಬಿರ ಮಂಗ್ಳೂರಿಲೂ ಮಾಡಲಿ ಹೇಳಿ ಹಾರೈಕೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×