Oppanna.com

ಯಜುರುಪಾಕರ್ಮ

ಬರದೋರು :   ಶರ್ಮಪ್ಪಚ್ಚಿ    on   20/08/2013    2 ಒಪ್ಪಂಗೊ

ಯಜುರುಪಾಕರ್ಮ

ಹರೇ ರಾಮ,
ಇಂದು (೨೦/೦೮/೨೦೧೩, ಮಂಗಳವಾರ) ಉದಿಯಪ್ಪಗ ಸುರತ್ಕಲ್ ಶ್ರೀ ಸದಾಶಿವ ಗಣೇಶ ದೇವಸ್ಥಾನಲ್ಲಿ , ಮಂಗಳೂರು  ಉತ್ತರ  ವಲಯದವು ಆಯೋಜಿಸಿದ ಉಪಾಕರ್ಮ ಕಾರ್ಯಕ್ರಮ ಬಹು ಯಶಸ್ವಿಯಾಗಿ ನಡದತ್ತು.
ಉದಿಯಪ್ಪಗ ೬ ಗಂಟೆಗೆ ಎಲ್ಲರೂ ಸೇರಿ, ಜನಿವಾರ ಬಿಡುಸಿ ಬ್ರಹ್ಮ ಗಂಟು ಹಾಕಿ ತಯಾರಾದವು.
ವೇ.ಮೂ.ಮುಕುಂದ ಶರ್ಮರ ಪೌರೋಹಿತ್ಯಲ್ಲಿ ನಡೆದ ಈ  ಕಾರ್ಯಕ್ರಮಲ್ಲಿ ಮಂಗಳೂರಿನ ಇತರ ವಲಯದವು ಭಾಗವಹಿಸಿ ಸುಮಾರು ೬೫ ಕ್ಕೂ ಹೆಚ್ಚು ಜೆನಂಗೋ ನೂತನ ಯಜ್ಞೋಪವೀತಧಾರಣೆ ಮಾಡಿಗೊಂಡವು .
ಕಾರ್ಯಕ್ರಮದ ನಂತರ ಮೂಡೆ , ಶೀರಾ, ಮೆಣಸುಕಾಯಿ, ಪುಳಿಂಜಿ, ಕಾಪಿ, ಚಾ ವೆವಸ್ಥೆ ಮಾಡಿ, ಕಾರ್ಯಾಲಯಕ್ಕೆ ಅಲ್ಲಿಂದಲೇ ಹೋಪಲೆ ಎಡಿತ್ತ ಹಾಂಗೆ ವ್ಯವಸ್ಥೆ ಯನ್ನೂ ಮಾಡಿ, ಪ್ರಾಯೋಜಕತ್ವ ವಹಿಸಿದವು ಕೈಲಂಕಜೆ ಡಾ। ಅರವಿಂದ ಭಟ್.
ಎಂಗಳ ಎಲ್ಲಾ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿ ಸಹಕರಿಸಿದ  ಶ್ರೀ ದೇವಸ್ಥಾನದ ಆಡಳಿತ ಮಂಡಳಿಯವಕ್ಕೂ , ಕಾರ್ಯಕ್ರಮ ನಡೆಶಿಕೊಟ್ಟ ವೇ. ಮೂ.. ಮುಕುಂದ ಶರ್ಮರಿಂಗೂ , ಫಲಾಹಾರದ ವ್ಯವಸ್ಥೆ ಮಾಡಿದ  ಕೈಲಂಕಜೆ ಡಾ। ಅರವಿಂದ ಭಟ್ ದಂಪತಿಗೊಕ್ಕೂ , ಭಾಗವಹಿಸಿದ ಎಲ್ಲಾ ಸಮಾಜ ಬಾಂಧವರಿಂಗೂ ಧನ್ಯವಾದಂಗೊ.
ವರದಿ: ವಲಯ ಕಾರ್ಯದರ್ಶಿ

ಉದಿಯಪ್ಪಗಾಣ ದೃಶ್ಯ
ಉದಿಯಪ್ಪಗಾಣ ದೃಶ್ಯ

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “ಯಜುರುಪಾಕರ್ಮ

  1. ಸುದ್ದಿ ಬರೆದ್ದು ಲಾಯಕ ಆಯಿದು.ಕಾರ್ಯಕ್ರಮವೂ ಚೆಂದ ಆಯಿದು.

  2. ಶುದ್ದಿ ದೃಶ್ಯ ಸಹಿತ ಲಾಯಕ ಆಯ್ದು. ಹರೇ ರಾಮ. ಎಲ್ಲ ವಲಯಂಗಳಲ್ಲಿಯೂ ಹೀಂಗಿರ್ಸು ನಡಕ್ಕೊಂಡು ಬರ್ಲಿ ಹೇದು ಆಶಯ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×