Oppanna
Oppanna.com

ಗೋಪಾಲಣ್ಣ

ಶೇಡಿಗುಮ್ಮೆ ಗೋಪಾಲಣ್ಣನ ಬಗ್ಗೆ ಬೈಲಿಂಗೆ ಮೊದಲೇ ಅರಡಿಗು. ಶರ್ಮಪ್ಪಚ್ಚಿ ಅವರಬಗ್ಗೆ ವಿಶೇಷವಾದ ಶುದ್ದಿಯನ್ನೇ ಬೈಲಿಂಗೆ ಹೇಳಿತಿಳುಸಿದ್ದವು. ( ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ: https://oppanna.com/nammooru/shedigumme-gopalakrishna-bhat ) ಹ್ಮ್, ಅಪ್ಪು. ಶರ್ಮಪ್ಪಚ್ಚಿ ಹೇಳಿದ ಹಾಂಗೆಯೇ, ಅವು ದೈಹಿಕವಾಗಿ ಎದ್ದು ನಿಂಬಲೆ ಸಾಧ್ಯ ಆಗದ್ದೆ ಇಕ್ಕು, ಆದರೆ ಅವು ಮಾನಸಿಕವಾಗಿ ಎದ್ದು ನಿಂದ ರೀತಿ ಇದ್ದನ್ನೆ- ಅದರ ಗ್ರೇಶಿರೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು. ಸ್ವಂತವಾಗಿ ಬರದು ಪಾಸಪ್ಪ ಪರೀಕ್ಷೆಗೊ, ಅದರಿಂದ ಮತ್ತೆ ಸಿಕ್ಕಿದ ಸ್ವಂತ ಉದ್ಯೋಗ, ಅಲ್ಲಿಂದ ಮುಂದಕ್ಕೆ ನೆಡದು ಬಂದ ಸ್ವಂತ ಸಂಪಾದನೆಯ ಜೀವನ – ಇದರ ಎಲ್ಲವನ್ನುದೇ ಗ್ರೇಶಿರೆ, ಜೀವನವ ಎದರುಸಲೆ ಒದಗಿ ಬಂದ ದೈವಪರೀಕ್ಷೆ ಹೇಳಿ ಅನುಸುದು ಒಪ್ಪಣ್ಣಂಗೆ. ಈಗ ಅವು ಉದ್ಯೋಗಸ್ಥರಾಗಿದ್ದರೂ, ಕೆಲವು ಪುಸ್ತಕಂಗಳ ಬರದು ಸಾಹಿತ್ಯಕ್ಷೇತ್ರಕ್ಕೂ ಹೊಂದುತ್ತ ಸಾಧನೆಯ ಮಾಡಿ ತೋರುಸಿದ್ದವು. ಅವರ ಜೀವನಗಾಥೆಯೇ ಒಳುದೋರಿಂಗೆ ಪ್ರೇರೇಪಣೆ. ಇದರನ್ನೇ ನಮ್ಮ ಶರ್ಮಪ್ಪಚ್ಚಿ ಐದಾರು ತಿಂಗಳು ಹಿಂದೆ ಹೇಳಿದ್ದದು! ಇರಳಿ, ನಮ್ಮ ಹತ್ತರಾಣೋರು ಹಾಂಗೆ ಮಿಂಚಿರೆ ನವಗೂ ಕೊಶಿಯೇ. ಅವು ಇನ್ನೂ ಹತ್ತರೆ ಬಂದರೆ ಮತ್ತೂ ಕೊಶಿ, ಅಲ್ಲದೋ? ಬೈಲಿಂಗೆ ಶುದ್ದಿ ಹೇಳುತ್ತಿರೋ – ಕೇಳಿದೆ ಒಂದರಿ ಅವರತ್ರೆ. ಸಂತೋಷಲ್ಲಿ ಒಪ್ಪಿಗೊಂಡವು. ಅವು ಒಪ್ಪಿ, ತಕ್ಷಣ ಕೊಶೀಲಿ ಕಳುಸಿದ ಆ ಶುದ್ದಿಯ ಕಂಡು ಒಪ್ಪಣ್ಣಂಗೆ ಕೊಶಿಯೂ ಆಶ್ಚರ್ಯವೂ ಆಗಿಬಿಟ್ಟತ್ತು! ಅವರ ಶುದ್ದಿಗಳ ನಾವೆಲ್ಲೊರೂ ಕೇಳುವೊ°, ಪ್ರೀತಿಲಿ ಒಪ್ಪ ಕೊಡುವೊ°. ಸಾಹಿತ್ಯದ ಅವರ ಅಭಿರುಚಿಯ ಇನ್ನುದೇ ಬೆಳೆಸುವೊ°, ಆಗದೋ?

ಮಹಿಷಾಸುರನ ಅವಸಾನ : ದೇವಿಮಹಾತ್ಮೆ -04

ಗೋಪಾಲಣ್ಣ 05/12/2011

ದೇವತೆಗೊ-"ಅಮ್ಮಾ,ಬೇರೆ ಎಂತದೂ ಬೇಡ,ಯಾವತ್ತು ಎಂಗೊಗೆ ಸಂಕಟ ಬತ್ತೊ ಆವಾಗ ನೀನು ಎಂಗಳ ಕಾಪಾಡೆಕ್ಕು"ಹೇಳಿ ಕೇಳಿದವು. ಲೋಕ ಮಾತೆಯೇ ರಕ್ಷಣೆಗೆ ಇದ್ದು ಹೇಳಿ ಖಾತ್ರಿ ಮಾಡಿದ ಮೇಲೆ ಇನ್ನೇನು

ಇನ್ನೂ ಓದುತ್ತೀರ

ಅತೀಂದ್ರಿಯ ಶಕ್ತಿಯ ತೋರಿಸಿ ಕೊಟ್ಟ ಒಂದು ಪ್ರಸಂಗ

ಗೋಪಾಲಣ್ಣ 04/12/2011

ಈ ನೈಜ ಘಟನೆಯ ಆನು ನೋಡಿದ್ದಿಲ್ಲೆ.ಕೇಳಿದ್ದು. ಇದು ನಡೆದ್ದು ಆನು ಹುಟ್ಟುವಂದ ಸುಮಾರು ೮-೧೦ ವರ್ಷ

ಇನ್ನೂ ಓದುತ್ತೀರ

ಮಹಿಷಾಸುರನ ಉತ್ಪತ್ತಿ, ವಿಕ್ರಮ : ದೇವೀ ಮಹಾತ್ಮೆ

ಗೋಪಾಲಣ್ಣ 28/11/2011

‘ಮಗಳೆ ಮಾಲಿನೀ, ನೋಡು-ನಿನ್ನ ಅಣ್ಣಂದ್ರ ಎಲ್ಲಾ ಆ ಅದಿತಿಯ ಮಕ್ಕೊ ಲಗಾಡಿ ತೆಗೆದು, ನಾಶ ಮಾಡಿದವು.

ಇನ್ನೂ ಓದುತ್ತೀರ

ಅಕ್ಷರ ಗೊಂತಿಲ್ಲದ್ದರೂ…..

ಗೋಪಾಲಣ್ಣ 27/11/2011

ಒಂದು ದಿನ ಎನ್ನ ಕಚೇರಿಗೆ ತೆಲುಗು ಮಾತಾಡುವ ಒಂದು ಜನ ಬಂತು.ಅದಕ್ಕೆ ಕನ್ನಡವೂ ಹಿಂದಿಯೂ ಕರ್ಚಿಗೆ

ಇನ್ನೂ ಓದುತ್ತೀರ

ದೇವೀ ಮಹಾತ್ಮೆ: ಮಧು ಕೈಟಭರ ಅಂತ್ಯ

ಗೋಪಾಲಣ್ಣ 21/11/2011

ಅವಕ್ಕೆ ಹಶು ಆತು,ಬ್ರಹ್ಮನ ತಿಂಬಲೆ ಬಂದವು. ಬ್ರಹ್ಮ ಆದಿಮಾಯೆಯ ಪ್ರಾರ್ಥಿಸಿದ-"ಹೇ ಆದಿಮಾಯೆ, ನಿನ್ನ ಪ್ರಭಾವ ಎಲ್ಲಾ

ಇನ್ನೂ ಓದುತ್ತೀರ

ದೇವಿ ಮಹಾತ್ಮೆ ಆರಂಭ

ಗೋಪಾಲಣ್ಣ 14/11/2011

"ಧರ್ಮಾತ್ಮರೇ,ಈ ಜಗತ್ತಿನ ಸೃಷ್ಟಿ,ಸ್ಥಿತಿ,ಲಯ-ಮೂರಕ್ಕೂ ಕಾರಣ ಆದ ಮಹಾದೇವಿಯೇ ಈ ಆದಿಮಾಯೆ! ಅದರ ಮಹಿಮೆ ಸಾಮಾನ್ಯ ಅಲ್ಲ,ಭಕ್ತಿಂದ ಕೇಳೆಕ್ಕು..."

ಇನ್ನೂ ಓದುತ್ತೀರ

ಕನ್ನಡಕ್ಕೆ ಮತ್ತೆ ಜ್ನ್ಹಾನಪೀಠ ಬಂತು!

ಗೋಪಾಲಣ್ಣ 20/09/2011

ಡಾ.ಚಂದ್ರಶೇಖರ ಕಂಬಾರಂಗೆ ಈ ಸಲ ಜ್ನಾನಪೀಠ ಪ್ರಶಸ್ತಿ ಬಂದದು ನಮಗೆ ತುಂಬಾ ಸಂತೋಷದ ವಿಷಯ.ಅವು ಜಾನಪದ

ಇನ್ನೂ ಓದುತ್ತೀರ

ಕ್ರಿಕೆಟ್ ಮತ್ತೆ ಭ್ರಷ್ಟಾಚಾರ

ಗೋಪಾಲಣ್ಣ 11/09/2011

ಭ್ರಷ್ಟಾಚಾರ ಬಗ್ಗೆ ಅಣ್ಣಾ ಹಜಾರೆ ಮಾಡಿದ ಪ್ರತಿಭಟನೆ ಈ ಕಾಲಲ್ಲಿ ದೊಡ್ಡ ಸುದ್ದಿ. ಇಂತಾ ಭ್ರಷ್ಟತೆ

ಇನ್ನೂ ಓದುತ್ತೀರ

ಆಡಿಸಿದಳೆ…….

ಗೋಪಾಲಣ್ಣ 28/07/2011

ಮೊನ್ನೆ ಆಕಾಶವಾಣಿಲಿ ರಾಜ್ ಕುಮಾರ್ ಭಾರತಿ ಹಾಡಿದ ಆಡಿಸಿದಳೆಶೋದೆ…ಪದ್ಯ ಸುಶ್ರಾವ್ಯವಾಗಿ ಕೇಳಿಕೊಂಡಿತ್ತಿದ್ದು.ಎಷ್ಟೋ ಸರ್ತಿ ಕೇಳಿದ ಪದ್ಯ.ಹೊಸತ್ತಲ್ಲ.ಆದರೆ

ಇನ್ನೂ ಓದುತ್ತೀರ

ಇದೆಂತ ಶಬ್ದ?

ಗೋಪಾಲಣ್ಣ 13/07/2011

ಇದು ನಿಂಗೊಗೆ ಗೊಂತಿಲ್ಲದ್ದ ಶಬ್ದ ಅಲ್ಲ. ಇದಕ್ಕೆ ಐದು ಅಕ್ಷರ. ೧,೨ ನೇ ಅಕ್ಷರ ಸೇರಿಸಿದರೆ-ರಾಶಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×