Oppanna
Oppanna.com

ಚುಬ್ಬಣ್ಣ

ಹ್ಮ್, ನಿಂಗೊಗೆ ಪೊಸವಣಿಕೆ ಚುಬ್ಬಣ್ಣನ ಗುರ್ತ ಇದ್ದೋ – ಸಂಶಯ. ಎಂತ್ಸಕ್ಕೇ ಹೇಳಿತ್ತುಕಂಡ್ರೆ, ಅವರ ಮೂಲ ನಮ್ಮದೇ ಊರಿನ ಪೊಸವಣಿಕೆಲೇ ಆದರೂ ಅವು ಅಲ್ಲಿಲ್ಲೆ ಈಗ. ಬೆಂಗುಳೂರಿನ ಯೇವದೋ ಹೆಸರುಹೋದ ಕಂಪೆನಿಲಿ ಇಂಜಿನಿರು . ಯೇವ ಊರಿಂಗೆ ಹೋದರೂ ನಿತ್ಯಸಂದ್ಯಾವಂದನೆ, ಭಸ್ಮಧಾರಣೆ ಬಿಟ್ಟಿದವಿಲ್ಲೆ- ಅದು ಅವರ ಸಂಸ್ಕಾರವ ತೋರುಸುತ್ತು.!!! ಪಟ ತೆಗವದು ಇವರ ನೆತ್ತರಿಲೇ ಬಯಿಂದು. ಇವರ ಅಪ್ಪ ಮದಲಿಂಗೇ ಚಳಿಯೂರು ಮಡಿಕೇರಿಗೆ ಹೋಗಿ, ಅಲ್ಲಿ ಅಂಗುಡಿ ಮಡಗಿದ್ದವು. ಸಣ್ಣ ಇಪ್ಪಗಳೇ ಇವಕ್ಕುದೇ ಪಟತೆಗವದು ಹೆಚ್ಚು ಕೊಶಿ! ಈಗ ಊರೂರಿಂದ ಊರೂರಿಂಗೆ ಹಾರುವಗ ಹೆಗಲಿಲಿ ಕೆಮರ ಇದ್ದೇ ಇಕ್ಕು, ಬಟ್ಯನ ಹೆಗಲಿಲಿ ಮಡು ಇದ್ದ ನಮುನೆಲಿ. ಒಳ್ಳೊಳ್ಳೆ ಪಟಂಗಳ ತೆಗಗು. ಕೆಲವು ಒಳ್ಳೆ ಪಟಂಗಳ ಒಪ್ಪಣ್ಣಂಗೆ ತೋರುಸುವಗ – ಬೈಲಿಂಗೆ ತೋರುಸುವನಾ ಚುಬ್ಬಣ್ಣ ಇದರ ಹೇಳಿ ಕೇಳಿದೆ. ಸಂತೋಷಲ್ಲಿ ಒಪ್ಪಿಗೊಂಡು, ಇನ್ನುದೇ ನಿರಂತರ ಒಳ್ಳೊಳ್ಳೆ ಪಟಂಗಳ ಕೊಡ್ತ ಮಾತು ಹೇಳಿದವು. ಬೆಂಗುಳೂರಿಲಿ ನಮ್ಮ ಪೆರ್ಲದಣ್ಣನ ಚೆಂಙಾಯಿ ಮಾಂತ್ರ ಆಗೆಂಡು ಇದ್ದಿದ್ದ ಈ ಚುಬ್ಬಣ್ಣ ಇನ್ನು ಬೈಲಿನೋರ ಎಲ್ಲೋರ ಚೆಂಙಾಯಿ ಆವುತ್ತರಲ್ಲಿ ಸಂಶಯ ಇಲ್ಲೆ. ಬನ್ನಿ, ಚುಬ್ಬಣ್ಣನ ಪಟಂಗಳ, ಅದರ ಒಟ್ಟಿಂಗೆ ಇಪ್ಪ ಶುದ್ದಿಗಳ ನಾವುದೇ ಓದುವ. ಲೋಕ, ಹೆರಾಣ ಊರಿನ ಪರಿಚಯ ನಾವುದೇ ಮಾಡಿಗೊಂಬ°. ಚುಬ್ಬಣ್ಣನ ಚೆಂದದ ಪಟಂಗೊಕ್ಕೆ ಒಪ್ಪ ಕೊಡುವೊ°. ಆಗದೋ? ಏ°?

ಎಡನೀರು ಕೆ. ಗೋಪಾಲಕೃಷ್ಣ ಭಟ್, IAS – ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು

ಚುಬ್ಬಣ್ಣ 11/03/2014

ನಮ್ಮ ಎಡನ್ನೀರು ಗೋಪಾಲಕೃಷ್ಣ೦ಣ್ಣ೦ಗೆ, ನಾವೆಲ್ಲರೂ ಸೇರಿ ಶುಭ ಹಾರೈಸುವೋ. ಅವು ನೆಡದ ದಾರಿ ಹವ್ಯಕ ಯುವ ಸಮಾಜಕ್ಕೆ ಆದರ್ಶಪ್ರಾಯವಾಗಿರಳಿ - ಹೇದು

ಇನ್ನೂ ಓದುತ್ತೀರ

ಕಾನ ಮಠಲಿ ದೇವಕಾರ್ಯ-ಧೂಮಾವತೀ ದೈವಕೋಲ.

ಚುಬ್ಬಣ್ಣ 10/01/2012

————————————————————— ಕಾನ ಮಠಲಿ ದೇವಕಾರ್ಯ-ಧೂಮಾವತೀ ದೈವಕೋಲ. ————————————————————— ಕು೦ಬಳೆಲ್ಲಿಪ್ಪಾ ಕಾನ ಶ್ರೀ ಶ೦ಕರನಾರಾಯಣ ಮಠಲಿ, ಶ್ರೀ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×