ಬೈಲಿಂಗೆ ಲಾಗ ಹಾಕಲೆ

ಎನ್ನ ನೆಂಪು ಮಡಿಕ್ಕೊ

ಗುಟ್ಟುಶಬ್ದ ಮರದತ್ತೋ!

ಚೋಲು - ಡಬ್ಬಲ್ ಚೋಲು

ಹಳತ್ತಿಂಗೆ ಮಡಗಿದ್ದು:

ಮಿಂಚಂಚೆಗೆ ಶುದ್ದಿ ಬರೆಕ್ಕೋ?

ಬೆಶಿ ಬೆಶಿ ಒಪ್ಪಂಗೊ..

  • ಆಚಕರೆ ಮಾಣಿ: ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯಚ ವೈದ್ಯಕೇನಾ, ಯೋಪಾಕರೋತ್ತಂ ಪ್ರವರಂ ಮುನೀನಾಂ...
  • ಅಡ್ಕತ್ತಿಮಾರುಮಾವ°: ಡಾ.ಮಹೇಶ ಣ್ಣೋ..ಶುಭಾಶಯಂಗ…
  • ಅಡ್ಕತ್ತಿಮಾರುಮಾವ°: ಅಂತೂ ಮಾಡಾವಿಂಗೆ ಎತ್ತಿದ್ದು ಗೊಂತೇ ಆಯಿದಿಲ್ಲೆ !!!!ಬಾರೀ ಲಾಯಿಕ ಆಯಿದು ಒಪ್ಪಣ್ಣೊ…
  • prashanth: sariyagi helidde vekateshanna
  • ಕುಮಾರ: ಪುತ್ತೂರಿ೦ದ ಹೆರಟು ಮಾಡಾವಿನವರೆಗೆ ವಿವರಣೆ (chronological events) ಲಾಯಿಕಾಯಿದು…ಮಿನಿಯ..
  • ಡಾ.ಕೆ.ಜಿ.ಭಟ್: ಇಪ್ಪತ್ತೈದು ವರ್ಷ ಹಿಂದೆ ಎನ್ನ ಮಾಡುವೆ ಕೂಡ ಇರುಳೆ ಆದ್ದು ಮಿನಿಯ°.ಒಂದು ಹಗಲು ಆನುದೇ ಕೆಲಸ...
  • ನೀರ್ಕಜೆ ಚಿಕ್ಕಮ್ಮ: ಡಾ . ಮಹೇಶಣ್ಣೋ, ಶುಭಾಶಯಂಗೊ ಎನ್ನ ಹೊಡೆಂದ……..
  • ಸುವರ್ಣಿನೀ: ಆನೆ ಮೊಟ್ಟೆ ಮಡುಗಿದ್ದು !!!
  • ಶ್ರೀಕೃಷ್ಣ ಶರ್ಮ. ಹಳೆಮನೆ: ಗುರು ಹಿರಿಯರ ಆಶೀರ್ವಾದಂದ ನಿನ್ನ ಸಂಶೋಧನೆಗೊ ಹೀಂಗೇ ಮುಂದುವರಿಯಲಿ. ಸಂಸ್ಕೃತಲ್ಲಿ...
  • Venkatesh: ಕಳುದ ತಿಂಗಳು ಸುಬ್ರಹ್ಮಣ್ಯಲ್ಲಿ ಉದೆಕಾಲ ಮೂರೂಮುಕ್ಕಾಲಕ್ಕೆ ಒಂದು ಮದುವೆ ಆಗಿತ್ತು.(ಅಭಯ ಗಣಪತಿ...
  • ಶ್ರೀಕೃಷ್ಣ ಶರ್ಮ. ಹಳೆಮನೆ: ಪೇಟೆಯ ಜೀವನಕ್ಕೆ ಒಗ್ಗಿ ಹೋದ ಕೂಸುಗೊ ಹಳ್ಳಿ ಜೀವನಕ್ಕೆ ಹೊಂದಿಗೊಂಬಲೆ ತಯಾರು...
  • ಶ್ರೀಶ. ಹೊಸಬೆಟ್ಟು: [ಆನೆ ಮಡಗಿದ್ದು :) ] ಆನೆ ಎಂತರ ಮಡಗಿದ್ದು :) :)
  • ಶ್ರೀಕೃಷ್ಣ ಶರ್ಮ. ಹಳೆಮನೆ: ನೆನಪಿನ ರಜ ಹಿಂದಂಗೆ ಓಡಿಸಿದೆ ದೊಡ್ಡ ಭಾವಯ್ಯ. ಇರುಳಿಂಗೆ ಮದುವೆ ಈಗ ಕೂಡಾ...
  • ಪುಟ್ಟಬಾವ ಹಾಲುಮಜಲು: ಎಂಗಳ ಪೆರ್ಲನ್ಪಾಡಿಲಿಯೂ ಕಾರಿಲಿ ಉದಿಉದಿಯಪ್ಪಗಳೇ ಹೋಗಿಗೊಂಡಿತ್ತದು ನೆನಪಾವ್ತು…!!...
  • ಪುಟ್ಟಬಾವ ಹಾಲುಮಜಲು: ಇದು ಖಂಡಿತವಾಗಿಯೂ ನೈಜ ಮೂಲಂಗಳ ಆಧರಿಸಿದ ಕಥೆ!!!! ಈ ರೀತಿಯ ಘಟನೆಗೊ ಮುಂದೆ ಆಗದ್ದಿರಲಿ...
  • ಒಪ್ಪಕ್ಕ: ಶುದ್ದಿ ಲಾಯ್ಕಾಯ್ದು…. :-) ಒಂದೊಪ್ಪ ಭಾರೀ ಲಾಯ್ಕಾಯ್ದು… ಅರ್ಥಪೂರ್ಣ… :-) ...
  • ಲೂಟಿ ಮಾಣಿ: ಇದು ಕಥೆಯಲ್ಲ ಹವ್ಯಕರ ಜೀವನ ಬಾವಯ್ಯ
  • ಒಪ್ಪಕ್ಕ: ಅಪ್ಪಪ್ಪು…. ಖಂಡಿತ ಇಕ್ಕು….. ;-)
  • Soumya: ಅಂಬಗಾಣ ಕಾಗದ ನೋಡಿದ ನೆಂಪು ಇದ್ದು.ತೆಳು ಕಾಗದ. ಎದುರು ಶಿವ-ಪಾರ್ವತಿ. ಒಳ details. ಅದರ ಮತ್ತೆ...
  • ಒಪ್ಪಕ್ಕ: ಬಟ್ಯಂಗೆ ಎಂಗಳ ಭಾಷೆ ಬತ್ತಲ್ಲದ? ಮತ್ತೆಂತಕೆ ತುಳುವಿಲಿ ಮಾತಾಡುದು?
  • ಕೊಳಚಿಪ್ಪು ಭಾವ: ಈ ಕತೆಯ ಆಶಯ ಯಾರಿಂಗೆ ಮುಟ್ಟೆಕ್ಕೋ ಅವಕ್ಕೆ ಮುಟ್ಟಿದರೆ ಅಷ್ಟೇ ಸಾಕು.
  • vishnunandana: Hengippa suddi kathage mathra seemith aadare saku.
  • ಬಟ್ಯ: ಪಂಡಿತೆರು ಪಂಡಿನ ಎನ್ನ ಮಂಡೆಗು ಪೋಪಜ್ಜಿ..
  • ಮಹೇಶ: ಆಹಾ! ಒಪ್ಪಣ್ಣ-ಜಾಲಪುಟೇ ಸಂಸ್ಕೃತ ತರಂಗಾಃ !! :)
  • ಗಣೇಶ ಮಾವ°: ವಾಸ್ತವ ಲೇಖನವೋ ಇದು ಹೇಳ್ತಾ ಹಾಂಗೆ ಅನ್ಸುತ್ತು ಎನಗೆ.. ಅಂತೂ ದೀಪ ಬೆಣಚ್ಚು ಕೊಡ್ತು ಹೇಳಿ ಆ...
  • ಗಣೇಶ ಮಾವ°: ಡಾ.ಮಹೇಶಣ್ಣ..ಅಭಿನಂದನೆಗೋ!!!!!!!! ನಿಂಗ ಸಂಶೋಧನೆ ಮಾಡಿದ ವಿಷಯ ತುಂಬಾ ಒಳ್ಳೆದಿದ್ದು..ನಿಂಗಳ...
  • ಪುಟ್ಟಬಾವ ಹಾಲುಮಜಲು: ಅನ್ಬಗಾಣ ಕಾಕತ ನೋಡಿ ಭಾರೀ ಖುಷಿ ಆತು!! ಇನೊಂದು ಸರ್ತಿ ಅಟ್ಟಲ್ಲಿ ಪರಡ್ಡಿ!!!...
  • ಬೆಣಚ್ಚಿಪ್ಪಲ್ಲಿ ಹುಡ್ಕಲೆ

    6

    ಮದುವೆಯ ಕಾಕತ

    VN:F [1.9.3_1094]
    ರೇಟೆಷ್ಟು :
    Rating: 5.0/5 (2 votes cast)
    July 31, 2010 ರಂದು 11:00 amಗೆ ದೊಡ್ಡಭಾವ ಬರೆದ್ದು, ಇದುವರೆಗೆ 6 ಒಪ್ಪಂಗೊ.
    ಮದುವೆಯ ಕಾಕತ

    ಹರೇ ರಾಮ,
    ಮೊನ್ನೆ ಅಟ್ಟಲ್ಲಿ ಪರಡಿಗೊಂಡಿಪ್ಪಗ ಸಿಕ್ಕಿತ್ತು ಎನ್ನ ಅಪ್ಪಚ್ಚಿಯ ಮದುವೆ ಕಾಕತ, ಖುಷಿ ಆತು.
    ಅದರ ತೆಗದು ಮಡಗಿ, ಸ್ಕ್ಯಾನರ್ ಮುಚ್ಚಲು ತೆಗದು ಒಂದು ಪ್ರತಿ ತೆಗದು ಇಲ್ಲಿ ತಂದು ನೇಲುಸಿರೆ ನಾಕು ಜೆನ ನೋಡುಗಾನೆ ತೋರಿತ್ತು.
    ೧೯೭೦ ರ ಕಾಕತ ಅದು. ಅಂಬಗ ಆನು ಹುಟ್ಟಿದ್ದೇ ಇಲ್ಲೆ. ಆ ಮದುವೆ ಇರುಳು…!

    7

    ಶಂಕ್ರ

    VN:F [1.9.3_1094]
    ರೇಟೆಷ್ಟು :
    Rating: 5.0/5 (2 votes cast)
    ರಂದು 10:00 amಗೆ ಪುಟ್ಟಬಾವ° ಬರೆದ್ದು, ಇದುವರೆಗೆ 7 ಒಪ್ಪಂಗೊ.
    ಶಂಕ್ರ

    “ನಿನಗೊಂದು ವಿಷಯ ಗೊಂತಿದ್ದಾ? ನಮ್ಮ ಮೇಗಣ ಮನೆ ನಾರಾಯಣ ಮಾವನ ಮಗ ಶಂಕ್ರ ಇಲ್ಲೆಯಾ? ಅಂವ ಕೊಂಕಣಿ ಕೂಸಿನ ಮದುವೆ ಆವ್ತ ಇದ್ದ.”
    ಮನೆಂದ ಸುಮನಂಗೆ ಫೋನು ಬಂದಪ್ಪಗ ಅಮ್ಮ ಹೇಳಿದ ಪಷ್ಟು ಸುದ್ದಿಯೇ ಅದು.
    “ಕೂಸು ಬೇರೆ ಆರು ಅಲ್ಲ, ಅಂಗಡಿಯ ಗೋಪಾಲ ಕಿಣಿಗಳ ಮಗಳು ಸಂಧ್ಯಾಡ. ನಾಳ್ತು ೧೮ಕ್ಕೆ ಮದುವೆ. ಕಾಗದ ಇಂದು ಕೊಟ್ಟಿಕ್ಕಿ ಹೋಯ್ದವು”.. ಅಮ್ಮ ಬೇರೆ ಎಂಥ ಎಲ್ಲ ಹೇಳಿತ್ತು ಹೇಳಿ ಸುಮನಂಗೆ ಗೊಂತೆ ಆಯ್ದಿಲ್ಲೆ.

    5

    ಕಡಾರು ಪುಟ್ಟಭಾವನ ’ಹಾಲುಮಜಲು’…

    VN:F [1.9.3_1094]
    ರೇಟೆಷ್ಟು :
    Rating: 5.0/5 (2 votes cast)
    July 27, 2010 ರಂದು 11:00 amಗೆ ಗುರಿಕ್ಕಾರ° ಬರೆದ್ದು, ಇದುವರೆಗೆ 5 ಒಪ್ಪಂಗೊ.
    ಕಡಾರು ಪುಟ್ಟಭಾವನ ’ಹಾಲುಮಜಲು’...

    ನಮಸ್ಕಾರ,
    ಪುಟ್ಟಭಾವ ಬರದ ಶುದ್ದಿಗೊ ಸದ್ಯಲ್ಲೇ “ಹಾಲುಮಜಲು” ಅಂಕಣಲ್ಲಿ ಮೂಡಿಬತ್ತು.
    ಕಾದೊಂಡಿರಿ, ಆತೋ?

    49

    ಪುಷ್ಪ್ಪಂಗ – 2

    VN:F [1.9.3_1094]
    ರೇಟೆಷ್ಟು :
    Rating: 5.0/5 (2 votes cast)
    ರಂದು 10:00 amಗೆ ಅಡ್ಕತ್ತಿಮಾರುಮಾವ° ಬರೆದ್ದು, ಇದುವರೆಗೆ 49 ಒಪ್ಪಂಗೊ.
    ಪುಷ್ಪ್ಪಂಗ - 2

    ಮೊನ್ನೆ ರಜ್ಜ ಪಷ್ಪಂಗಳ ಪಟ ತೋರುಸಿದೆ. ಇನ್ನೊಂದು ರಜ ಇಲ್ಲಿದ್ದು. ನೋಡಿ, ಹೇಂಗಿದ್ದು ಹೇಳಿ, ಆತಾ? ~ ಅಡ್ಕತ್ತಿಮಾರು ಮಾವ° reach.snbhat@gmail.com

    20

    ಆರೋಗ್ಯದ ಅಭಾವ

    VN:F [1.9.3_1094]
    ರೇಟೆಷ್ಟು :
    Rating: 5.0/5 (1 vote cast)
    July 26, 2010 ರಂದು 3:00 pmಗೆ ಅಜ್ಜಕಾನ ಭಾವ ಬರೆದ್ದು, ಇದುವರೆಗೆ 20 ಒಪ್ಪಂಗೊ.
    ಆರೋಗ್ಯದ ಅಭಾವ

    ಒಪ್ಪಣ್ಣ ಹೇಳಿದಹೇಳಿ ಬರವಲೆ ಶುರು ಮಾಡಿದ ಅಜ್ಜಕಾನ ಭಾವ | ಕೆಪ್ಪಣ್ಣ ಬರವಲೆ ಶುರು ಮಾಡಿರು ಬರೆತ್ತಾ ಇಲ್ಲೆ ಅಭಾವ || ಹೇಳಿ ನೀರ್ಕಜೆ ಅಪ್ಪಚ್ಚಿ ಚಿಕ್ಕಮ್ಮನತ್ರೆ ಹೇಳಿದ್ದವಡ ಹೇಳಿ ಪೆರ್ಲದಣ್ಣ ಮನೆಗೆ ಹೋಗಿಪ್ಪಗ ಹೇಳಿದ. ಎಂತ ಮಾಡುದು ಭಾವ, ಈ ಜೆಂಬ್ರಂಗ, ಒಟ್ಟಿಂಗೆ ಜಾಸ್ತಿ ಇತ್ತಿದಾ. ಮದ್ದು ಬಿಡುಲೂ ಜನ ಸಿಕ್ಕುದು ಕಷ್ಟ. ಬಟ್ಯ ಬತ್ತೆ ಹೇಳಿರೆ ಕೊರಗ್ಗ ತಪ್ಪುಸುತ್ತು. ಹಾಂಗೆ ಗಾಳಿ ಹಾಕುವ ಕೆಲಸವೂ ನವಗೆ ಬಂತಿದಾ. ಪೆರ್ಲದಣ್ಣನ ಬೇಟಿಗೆ ಬಂದರೆ ಎಡಪ್ಪಾಡಿ ಅಣ್ಣನ [...]

    9

    ಆಧುನಿಕತೆಲಿ ಕವಲಾದ ಬದುಕಿನ ಕತೆ

    VN:F [1.9.3_1094]
    ರೇಟೆಷ್ಟು :
    Rating: 5.0/5 (3 votes cast)
    July 25, 2010 ರಂದು 10:45 pmಗೆ ಕೊಳಚ್ಚಿಪ್ಪು ಬಾವ ಬರೆದ್ದು, ಇದುವರೆಗೆ 9 ಒಪ್ಪಂಗೊ.
    ಆಧುನಿಕತೆಲಿ ಕವಲಾದ ಬದುಕಿನ ಕತೆ

    ಪರ್ವ-ಸಾರ್ಥ-ಆವರಣ-ಗೃಹಭಂಗ ಇಂತ ಅತ್ಯಂತ ಉತ್ತಮ ಪುಸ್ತಕಗಳ ಬರದ ಎಸ್.ಎಲ್.ಭೈರಪ್ಪನ ಹೊಸ ಕಾದಂಬರಿಯ ಹೆಸರು “ಕವಲು”.

    15

    ರಾಮೇಶ್ವರದ ಕೆಲವು ನೋಟಂಗೊ

    VN:F [1.9.3_1094]
    ರೇಟೆಷ್ಟು :
    Rating: 5.0/5 (1 vote cast)
    July 21, 2010 ರಂದು 12:00 pmಗೆ ಗಣೇಶ ಮಾವ° ಬರೆದ್ದು, ಇದುವರೆಗೆ 15 ಒಪ್ಪಂಗೊ.
    ರಾಮೇಶ್ವರದ ಕೆಲವು ನೋಟಂಗೊ

    ಓ ಮೊನ್ನೆ ಆನುದೇ ನೆಕ್ರಾಜೆ ಅಪ್ಪಚ್ಚಿಯೂ ನೆಕ್ರಾಜೆ ಅಪ್ಪಚ್ಚಿಯ ಮದ್ರಾಸಿಲಿ ಇಪ್ಪ ಮಗಳ ಮನೆಗೆ ಹೋಗಿಪ್ಪಗ ಒಂದರಿ ರಾಮೇಶ್ವರಕ್ಕೆ ಹೋಗಿತ್ತಿದ್ದೆಯೊ.
    ರಾಮ ಲಂಕೆಯ ಗೆದ್ದು, ವಿಭೀಷಣಂಗೆ ಪಟ್ಟಕಟ್ಟಿ ಆಶೀರ್ವಾದ ಮಾಡಿದ ಜಾಗೆ ರಾಮೇಶ್ವರ. (ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್ ಹುಟ್ಟಿದ ಊರುದೇ ಅಪ್ಪು)

    15

    ಕೃಷಿಲಿ ಗೆಲ್ಲುಲೆ ಮಾರ್ಗ ಎಂತರ?

    VN:F [1.9.3_1094]
    ರೇಟೆಷ್ಟು :
    Rating: 5.0/5 (6 votes cast)
    July 20, 2010 ರಂದು 6:42 pmಗೆ ನೀರ್ಕಜೆ ಅಪ್ಪಚ್ಚಿ ಬರೆದ್ದು, ಇದುವರೆಗೆ 15 ಒಪ್ಪಂಗೊ.

    ನವಗೆಲ್ಲ ಗೊಂತಿಪ್ಪ ಹಾಂಗೆ ಹವ್ಯಕ ಸಮುದಾಯ ಮೂಲತ: ಕೃಷಿಯನ್ನೇ ನೆಚ್ಚಿಕೊಂಡಿದ್ದಂತಹ ಸಮುದಾಯ. ಕೃಷಿ ಜೊತೆಗೆ ಕೆಲವು ಜನ ಪೌರೋಹಿತ್ಯ, ಅಡಿಗೆ, ಅಂಗಡಿ ಮುಂಗಟ್ಟು ಇತ್ಯಾದಿಗೊ ಇದ್ದರುದೆ ಕೃಷಿ ಹೇಳ್ತು ಇದೆಲ್ಲದರೊಟ್ಟಿಂಗೆ ಇದ್ದೇ ಇತ್ತು. ಇದು ಪ್ರಾಕಿಲಿ ಇದ್ದ ವ್ಯವಸ್ಥೆ, ಈಗ ಈ ಪರಿಸ್ಥಿತಿ ಇಲ್ಲೆ. ಈ ನಿಟ್ಟಿಲಿ ಎನಗೆ ಕೆಲವು ವಿಷಯಂಗಳ ಹೇಳೆಕ್ಕು ಹೇಳಿ ಅನ್ಸಿತ್ತು. ಕೃಷಿ ಪರಿಸ್ಥಿತಿ ಎಂತಕ್ಕೆ ಈಗ ಹಾಳಾಯಿದು ಹೇಳಿ ಎಲ್ಲರಿಂಗೂ ಗೊಂತಿದ್ದು. ಅದನ್ನೇ ಪುನಾ ಪುನಾ ಹೇಳಿ ನಿಂಗಳ ತಲೆ ತಿಂತಿಲ್ಲೆ. [...]

    5

    ವಟ ಸಾವಿತ್ರೀ ವ್ರತ

    VN:F [1.9.3_1094]
    ರೇಟೆಷ್ಟು :
    Rating: 5.0/5 (3 votes cast)
    ರಂದು 10:00 amಗೆ ಶರ್ಮಪ್ಪಚ್ಚಿ ಬರೆದ್ದು, ಇದುವರೆಗೆ 5 ಒಪ್ಪಂಗೊ.
    ವಟ ಸಾವಿತ್ರೀ ವ್ರತ

    ಒಪ್ಪಣ್ಣ ಹೇಳ್ತ ಹಾಂಗೆ ಈ ಜೆಂಬಾರಂಗಳ ಎಡೆಲಿ ಎಡಿಯಪ್ಪಾ ಎಡಿಯ.
    ಸದ್ಯಕ್ಕೆ ಇನ್ನು ಯಾವುದೇ ಜೆಂಬಾರ ಇಲ್ಲೆ ಹೇಳಿ ಜಾನ್ಸಿರೆ, ಒಂದಲ್ಲ ಮೂರು ನಾಲ್ಕು ಒಟ್ಟಿಂಗೆ ಹೇಳಿಕೆ ಬಂದು ಕೂರುಗು. ಹೋಗದ್ದೆ ಗೊಂತಿದ್ದೋ?.
    ಹೋದ ಮತ್ತೆ ಸುಮ್ಮನೆ ಕೂದು ಉಂಡಿಕ್ಕಿ ಬಪ್ಪದು ಮನಸ್ಸಿಂಗೆ ಹಿತ ಆವುತ್ತಿಲ್ಲೆ. ತಿಂದ ಉಪ್ಪಿನ ಋಣ ಆದರೂ ತೀರಿಸೆಕ್ಕಡ. ಹಸಿ ನೀರೋ, ಬೆಶಿ ನೀರೋ ಕೇಳುವದಾದರೆ ಸರ್ತಕ್ಕೆ ಒಂದರಿ ಹಂತಿಲಿ ಹೋಗಿಂಡು ಬಪ್ಪಲಕ್ಕು.
    ಹೆಚ್ಚು ಬಗ್ಗುತ್ತ ಕೆಲಸ ಇಲ್ಲೆ. ಸಣ್ಣ ಸಣ್ಣ ಪಾತ್ರೆಗಳಲ್ಲಿ ತಾಳೋ, ಉಪ್ಪು, ಉಪ್ಪಿನ ಕಾಯಿಯೋ ಹಿಡ್ಕೊಂಡು ಹೆರಟರೂ ತೊಂದರೆ ಇಲ್ಲೆ. ಅದು ಬಿಟ್ಟು ಅಶನಕ್ಕೆ ಹಿಡಿವಲೆ ಹೆರಟರೆ ಮಾತ್ರ ಎನ್ನ ಹಾಂಗೆ ಬೆನ್ನು ಬಗ್ಗುಸಲೆ ಎಡಿಯದ್ದವಕ್ಕೆ ಬಙವೇ…

    22

    ಜೀವನ, ಗೂಡು, ಕಾಮೆಂಟು, ಫಸಲು, ಒಗ್ಗರಣೆ ಇತ್ಯಾದಿ ಇತ್ಯಾದಿ..

    VN:F [1.9.3_1094]
    ರೇಟೆಷ್ಟು :
    Rating: 5.0/5 (1 vote cast)
    ರಂದು 1:23 amಗೆ ಕೆಪ್ಪಣ್ಣ ಬರೆದ್ದು, ಇದುವರೆಗೆ 22 ಒಪ್ಪಂಗೊ.

    ನಮ್ಮ ಬೈಲಿಲ್ಲಿ ಈಗ ಪದ್ಯಂಗಳ ಸುಗ್ಗಿ ಇದಾ. ನೀರ್ಕಜೆ ಅಪ್ಪಚ್ಚಿ, ಚಿಕ್ಕಮ್ಮ, ನೆಗೆಗಾರ, ಅಜ್ಜಕಾನ ಬಾವ, ಯಬೋ!! ಎಂಥ ಗೌಜಿ,  ಆ ಒಪ್ಪಂಗಳೋ.. ಒಂದಕ್ಕಿಂತ ಒಂದು ಮೀರ‍್ಸುತ್ತು… ಬೈಲಿಲ್ಲಿ ಎಲ್ಲರೂ ಕವಿಗ ಆಯಿದವನ್ನೇ ಹೇಳಿ ಅನುಸಿ ಹೋತು ಕೆಪ್ಪಣ್ಣಂಗೆ! ಆನೆಂತಕೆ ಟ್ರೈ ಮಾಡ್ಲಾಗ ಹೇಳಿ ಆತು.. ಆಲೋಚನೆ ಮಾಡುವಾಗ ಮನಸ್ಸಿಲಿ ಬಂದದು ಈ ಸಾಲುಗ.. ಸುಮ್ಮನೆ ಬೈಲಿಲ್ಲಿ ಗೀಚಿದ್ದೆ… ಹಾಂಗೆ ಒಂದರಿ ಕಣ್ಣು ಓಡಿಸಿ ಈ ಸಾಲಿಗಳ ಮೇಲೆ. ಜೀವನ ನಮ್ಮ ಜೀವನಲ್ಲಿ ಎಂತ ಇದ್ದು? ಕಷ್ಟ-ಸುಖ [...]