Oppanna.com

ಕುಂಕುಮಾರ್ಚನೆ ಕಾರ್ಯಕ್ರಮ

ಬರದೋರು :   ವಿಜಯತ್ತೆ    on   25/12/2013    2 ಒಪ್ಪಂಗೊ

ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸೇವಾಯೋಜನೆಯಲ್ಲೊಂದಾದ ಮಾತೃವಿಭಾದ ಮಾಸಿಕ ಸಭೆ ಹಾಂಗೂ ಕುಂಕುಮಾರ್ಚನೆ ಕಾರ್ಯಕ್ರಮ ಕುಂಬಳೆಯ ಡಾ||ಡಿ.ಪಿ.ಭಟ್ಟರ  ಅಶ್ವಿನಿ ಮನೆಲಿ  ದಶಂಬರ ೧೫ ರಂದು ನೆಡದತ್ತು. ಲಲಿತಾಸಹಸ್ರನಾಮಪೂರ್ವಕ ಕುಂಕುಮಾರ್ಚನೆ, ಶ್ರೀರಾಮ ಭಜನೆ, ರಾಮನಾಮ ಸ್ಮರಣೆಗೊ  ನಡೆದ ಈ ಕಾರ್ಯಕ್ರಮಲ್ಲಿ 25ಕ್ಕೂ ಹೆಚ್ಚು ಮಾತೆಯರು ಭಾಗವಹಿಸಿದವು.
ಸಭಾಕಾರ್ಯಕ್ರಮಲ್ಲಿ  ಶ್ರೀಶ್ರೀಗಳವರ ಬಿಂದು-ಸಿಂಧು, ಮುಷ್ಟಿ ಭಿಕ್ಷೆ ಯೋಜನೆಗಳ ಬಗ್ಗೆ, ಸಮಾಜ-ಸುಕ್ಷೇಮದ ಬಗೆಗೆ ಮಾತೃವಿಭಾಗದ ವಲಯ ಅಧ್ಯಕ್ಷೆ ಶ್ರೀಮತಿ ಪದ್ಮಾವತಿ ಡಿ.ಪಿ.ಭಟ್  ಮಾತನಾಡಿದವು.ಅದಲ್ಲದ್ದೆ, ಡಿಸೆಂಬರ್ 25 ರಿಂದ ಐದು ದಿನಗಳ ಕಾಲ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆ, ಕಾಂಚನ ಇಲ್ಲಿ ಪರಮಪೂಜ್ಯ ಶ್ರೀಶ್ರೀರಾಘವೇಶ್ವರ ಭಾರತಿಯವರಿಂದ ಪ್ರಸ್ತುತಿ ಅಪ್ಪಲಿಪ್ಪ “ಸಮರ ಸನ್ನಾಹ” – ಮಕ್ಕಳಿಗಾಗಿ ರಾಮಕಥೆ – ಕಾರ್ಯಕ್ರಮದ ಹೇಳಿಕೆ ಕಾಗದವ ಎಲ್ಲರಿಂಗೂ ವಿತರಿಸಿದವು.

ಕುಂಕುಮಾರ್ಚನೆ-ಕುಂಬಳೆ ಮಾತೃ ವಿಭಾಗ
ಕುಂಕುಮಾರ್ಚನೆ-ಕುಂಬಳೆ ಮಾತೃ ವಿಭಾಗ

ಕಾರ್ಯಕ್ರಮಲ್ಲಿ ನಿವೃತ್ತ ಅಧ್ಯಾಪಕರಾದ ಕೋಡಿಮೂಲೆ ಮಹಾಲಿಂಗಭಟ್, ಕೋಂಗೋಟ್ ಗಣಪತಿಭಟ್, ಡಾ||ಡಿ.ಪಿ.ಭಟ್, ಮೊದಲಾದ ಮಹನೀಯರು ಉಪಸ್ಥಿತರಿತ್ತಿದ್ದವು.
ರಾಮಮಂಗಲ ಹಾಡಿ ಕಾರ್ಯಕ್ರಮ ಮುಕ್ತಾಯ ಮಾಡಿದವು.
~~~~

2 thoughts on “ಕುಂಕುಮಾರ್ಚನೆ ಕಾರ್ಯಕ್ರಮ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×