Oppanna
Oppanna.com

ಹುಂಡುಪದ್ಯಂಗೊ

ಹುಂಡು (ಬಿಂದು) ಪದ್ಯಂಗೊ..!

ಹುಂಡುಪದ್ಯಂಗೊ

ಕವನ ದ್ವಿತೀಯ – ಎಂಥಾ ಕಾಲ ಬಂತೋ ಮಾಣಿ

ಸಂಪಾದಕ° 07/07/2021

ಎಂಥಾ ಕಾಲ ಬಂತೋ ಮಾಣಿ ನಿಂಗಳ ಕಾಲ್ದಲ್ಲಿಇಂಥದ್ದೆಲ್ಲ ನೋಡಿದ್ವಿಲ್ಲೆ ನಂಗಳ ಬದ್ಕಲ್ಲಿ. ಹಬ್ಬ ಹರಿದಿನ ಮರ್ತೇಹೋತು ವಂದೇ ವರ್ಷಕ್ಕೆಬೀಗ ಹಾಕಿ ಬಂದ್ ಮಾಡ್ಬುಟ್ಟೊ ದೇವಸ್ಥಾನಕ್ಕೆಮಕ್ಕಗಂತೂ ಶಾಲೆ ಇಲ್ಲೆ ಮನೆಲೇ ಪಾಠದ ಶಿಕ್ಷೆಎತ್ ಹಾಕ್ತೊ ಮುಂದಿನ್ ಕ್ಲಾಸಿಗ್ ಮಾಡ್ದೆ ಪರೀಕ್ಷೆ. ಯಾರ್ನೂ ಮೂಟ್ವಾಂಗಿಲ್ಲೆ

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

ಕವನ ಪ್ರಥಮ – ಕಳೆದೊಂದು ವರುಷ

ಸಂಪಾದಕ° 06/07/2021

ಕಳೆದೊಂದು ವರುಷಲ್ಲಿ ಜೀವನವೆ ಬದಲಾತುಸುಳುದು ಹೆರ ಬೈಂದಿಲ್ಲೆ ಮನೆಯೊಳಂದ|ಘಳಿಗೆಗೊಂದು ನಮೂನೆ ಕರಿಕಷಾಯವ ಕುಡುದುತಳಿಯದ್ದೆ ಎಲ್ಲೋರು ಕೂದ್ದಂಬಗ|

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

 ಕೊರೊನ ಕವಿತೆ-ರವಿಶಂಕರ ಶಾಸ್ತ್ರಿ

ಶರ್ಮಪ್ಪಚ್ಚಿ 29/06/2020

 ಕೊರೊನ ಕವಿತೆ -ರವಿಶಂಕರ ಶಾಸ್ತ್ರಿ ಈ ಸರ್ತಿ ಊರಿಂಗೆ ಹೋಪಲಾಯ್ದಿಲ್ಲೆ ಕೊರೊನ ಗಲಾಟೆ, ಮನೆ ಹೆರಟಿದಿಲ್ಲೆ

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

ಗೋಸುಪ್ರಭಾತ (ಕವನ)

ವಿಜಯತ್ತೆ 29/06/2020

ಗೋಸುಪ್ರಭಾತ (ಕವನ) ಎದ್ದೇಳು ಗೋಮಾತೆ ರಾಘವೇಶ್ವರ ಪ್ರೀತೆ| ಸುಪ್ರಭಾತವು ನಿನಗೆ ಲೋಕ ಸಂಪ್ರೀತೆ||ಎದ್ದೇಳು|| ಮುಕ್ಕೋಟಿ ದೇವರ್ಕಳನು

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

ಹನಿಕವನ ೧-ರವಿಶಂಕರ ಶಾಸ್ತ್ರಿ

ಶರ್ಮಪ್ಪಚ್ಚಿ 26/06/2020

ಬೈಲ ಬಂಧುಗೊಕ್ಕೆ ಆತ್ಮೀಯ ವಂದನೆಗೊ ಇಂದು ಒಬ್ಬ ಹೊಸ ನೆಂಟರ ಈ ಬೈಲಿಂಗೆ ಪರಿಚಮಾಡ್ಸುತ್ತಾ ಇದ್ದೆ.

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

ಎರಡು ಚುಟುಕಂಗೊ-ರೂಪಾಪ್ರಸಾದ್‌  ಕೋಡಿಂಬಳ

ಶರ್ಮಪ್ಪಚ್ಚಿ 09/05/2020

ಮಣ್ಣಿನ ಬಂಧು ಹೂಜಿಯ ನೀರಿನ ಕುಡುದೆ ಆನಿಂದು ಹೆಜ್ಜೆಯೂ ಮಡುಗಿದೆ ಮಿಂದಿಕ್ಕಿ ಬಂದು ಅಗುಳ ಮುಟ್ಟಿನೋಡಿ

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

ಗೋವು : ಕವನ – ಕಲ್ಪನಾ ಅರುಣ್

ಕಲ್ಪನಾ ಅರುಣ್ 24/03/2019

ಗೋವಿಲ್ದೇ ದೇಶ ಹಾಳಾಯ್ದು ಈಗಕಲಬೆರಕೆ ಹಾಲು ಮೆರೆದಾಡ್ತುರಾಸಾಯನಿಕ ಮಿಶ್ರ ಹೊಟ್ಟೆಗೆ ವಿಷವು ಹಾಲು ಹೈನ ತುಪ್ಪ!!

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

ಮೆಡಿ ಉಪ್ಪಿನಕಾಯಿ

ಶರ್ಮಪ್ಪಚ್ಚಿ 18/04/2018

ಮೆಡಿ ಉಪ್ಪಿನಕಾಯಿ -ಪಂಕಜರಾಮ್   ಅಣ್ಣನು  ಕೊಟ್ಟ ಮಾವಿನ  ಮೆಡಿಯ ಉಪ್ಪಿಲಿ  ಹಾಕಿ ವಾರ   ಆತು

ಇನ್ನೂ ಓದುತ್ತೀರ

ಹುಂಡುಪದ್ಯಂಗೊ

ಕೃಷಿ ದರ್ಶನ

ಶರ್ಮಪ್ಪಚ್ಚಿ 20/03/2018

ಎಂಗಳ ಪ್ರವಾಸ…”ಕೃಷಿ ದರ್ಶನ” ಪುತ್ತೂರಿಲ್ಲಿಪ್ಪ ಕುಶಲ ಸಂಘದೊವು ಹೊರಟೆಯೊ ಒಂದು ದಿನದ ಪ್ರವಾಸಕ್ಕೆ ಐವತ್ತು ಆಸನದ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×